ವಾರ್ಡ್ ನಂಬರ್ 17 : ಶಾಸಕರಿಂದ ರಸ್ತೆ ಭೂಮಿ ಪೂಜೆ

ರಾಯಚೂರು,ಏ.23-  ಇಂದು ನಗರದ ವಾರ್ಡ್ ನಂ. 17 ರ ಜವಾಹರ್ ನಗರ ಹತ್ತಿರ ಇರುವ ಬಾಪನಯ್ಯ ದೊಡ್ಡಿಯ  ಪಕ್ಕದ ರಸ್ತೆಯ ಭೂಮಿ ಪೂಜೆಯನ್ನು  ಶಾಸಕರಾದ ಡಾ. ಶಿವರಾಜ್ ಪಾಟೀಲ್   ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಲ  ಆಂಜನೇಯ,      ನಗರ ಪ್ರಾಧಿಕಾರ ಅಧ್ಯಕ್ಷರಾದ ತಿಮ್ಮಪ್ಪ  ನಾಡಗೌಡ, ನಗರಸಭಾ ಸದಸ್ಯರಾದ ಈ .ಶಶಿರಾಜ್, ಹರೀಶ ನಾಡಗೌಡ ಮುಖಂಡರಾದ ಕಡಗೋಲ ಆಂಜಿನೇಯ್ಯ, ಸೇತು ಮಾಧವರಾವ್ ಕನಕವೀಡು, ಯುವರಾಜ, ವಿನ್ನೂ ಸತ್ಯನಾರಾಯಣ, ಬಡಾವಣೆ ನಿವಾಸಿಗಳು ,ಯುವಕರು ಉಪಸ್ಥಿತರಿದ್ದರು .

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್