ಮಾನಸಿಕವಾಗಿ ಭಾವನಾತ್ಮಕವಾಗಿ ಸದೃಡರಾಗಬೇಕಾಗಿದೆ - ಕಿಲ್ಲೆ ಶ್ರೀಗಳು. ಜಯ ಧ್ವಜ ನ್ಯೂಸ್ ರಾಯಚೂರು. ಮಾ.14 - ಜಿಲ್ಲಾ ಕಾರಾಗೃಹ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನಸಿಕವಾಗಿ ಭಾವನಾತ್ಮಕವಾಗಿ ಸದೃಡರಾಗಬೇಕಾಗಿದೆ ಎಂದು ಸಾವಿರ ದೇವರ ಸಂಸ್ಥಾನ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು. ಅವರಿಂದು ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ,ಜಿಲ್ಲಾ ಕಾರಾಗೃಹ ಅಧಿಕಾರಿ ಮತ್ತು ಸಿಬ್ಬಂದಿಯವರ ಕುಟುಂಬ ಕಲ್ಯಾಣ ದಿನಾಚರಣೆ 2026 ಕಾರ್ಯ ಕ್ರಮವನ್ನು ಜ್ಯೋತಿ ಬೆಳಗಿಸಿ ಮಾತಾನಾಡಿದರು.ಹೆಚ್ಚುವರಿ ಪೋಲಿಸ್ ವರಿಷ್ಟಾದಿಕಾರಿ ಕುಮಾರ ಸ್ವಾಮಿ ಮಾತಾನಾಡುತ್ತಾ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಚರಣೆಯ ನ್ನು ಆಚರಿಸಬೇಕೆಂದು ಅಭಿಪ್ರಾಯ ಪಟ್ಟರು ಇಂತಹ ಕಾರ್ಯಕ್ರಮಗಳಿಂದ ಮಾನಸಿಕ ಸ್ಥೈರ್ಯ ಕೊಡುತ್ತದೆ ಎಂದರು.ಕರ್ತವ್ಯದಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಲು ಅವಕಾಶ ನೀಡಿತ್ತಾ ಕುಟುಂಬ ಸದಸ್ಯರು ಒಂದಾಗಲು ಕರೆ ಕೊಟ್ಟರು. 2011 ರಿಂದ ಕಾರಾಗ್ರಹ ಅದಿಕಾರಿ ಸಿಬ್ಬಂದಿಯವರ ಕುಟುಂಬ ಕಲ್ಯಾ ಣ ಇಲಾಖೆ ಕಲ್ಯಾಣ ದಿ...