ಜಿಲ್ಲಾ ಉತ್ಸವ ಕಡೆಯ ದಿನ: ಕೃಷಿ ,ಆಹಾರ, ಗ್ಯಾರಂಟಿ, ಮತ್ಸ್ಯ ಮೇಳ, ಫಲ ಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಜಂಗುಳಿ . ಜಯ ಧ್ವಜ ನ್ಯೂಸ್ , ರಾಯಚೂರು, ಫೆ.7- ಮೂರು ದಿನಗಳ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಇಂದು ತೆರೆ ಬೀಳಲಿದ್ದು ಉತ್ಸವದ ಕಡೆಯ ದಿನವಾದ ಇಂದು ಕೃಷಿ ವಿವಿ ಮುಖ್ಯ ವೇದಿಕೆ ಬಳಿ ಸ್ಥಾಪಿತವಾದ ಆಹಾರ ಮೇಳ, ಕೃಷಿ ಮೇಳ ಮತ್ಸ್ಯ ಮೇಳ, ಗ್ಯಾರಂಟಿ ಮೇಳ, ಫಲ ಪುಷ್ಪ ಪ್ರದರ್ಶನ ಸೇರಿದಂತೆ ಕರ ಕುಶಲ ಮತ್ತು ಬಟ್ಟೆ, ಇತರೆ ವಸ್ತುಗಳ ಖರೀದಿ ಭರಾಟೆಯಲ್...