ನಗರಸಭೆಯಿಂದ ರಾಜಾ ಕಾಲುವೆ ಸ್ವಚ್ಚತಾ ಕಾರ್ಯ

  ರಾಯಚೂರು,ಮೇ.17- ನಗರದ ವಾರ್ಡ್ ನಂಬರ್ 25 ಮತ್ತು 26 ರಲ್ಲಿ  ಜೆಸಿಬಿ ಮೂಲಕ ರಾಜಕಾಲುವೆ ಹೂಳೆತ್ತುವ ಕಾರ್ಯ ನಡೆಸಲಾಯಿತು.                                                                                                     ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಈ.  ಶಶಿರಾಜ್, ಸುನೀಲ್ ಕುಮಾರ್, ಆರೋಗ್ಯ ನಿರೀಕ್ಷಕರಾದ ಮಲ್ಲಿಕಾರ್ಜುನ್,  ಮುಖಂಡರಾದ  ಕಡಗೋಲ ಆಂಜನೇಯ, ರವೀಂದ್ರ ಜಲ್ದಾರ್, ಪೋಗಲ್  ಶ್ರೀನಿವಾಸರೆಡ್ಡಿ, ಮಹೇಂದ್ರ ರೆಡ್ಡಿ ,ಆಸಿಫ್ ಅಲಿ, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Comments

Popular posts from this blog