ನಗರಸಭೆಯಿಂದ ರಾಜಾ ಕಾಲುವೆ ಸ್ವಚ್ಚತಾ ಕಾರ್ಯ

  ರಾಯಚೂರು,ಮೇ.17- ನಗರದ ವಾರ್ಡ್ ನಂಬರ್ 25 ಮತ್ತು 26 ರಲ್ಲಿ  ಜೆಸಿಬಿ ಮೂಲಕ ರಾಜಕಾಲುವೆ ಹೂಳೆತ್ತುವ ಕಾರ್ಯ ನಡೆಸಲಾಯಿತು.                                                                                                     ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಈ.  ಶಶಿರಾಜ್, ಸುನೀಲ್ ಕುಮಾರ್, ಆರೋಗ್ಯ ನಿರೀಕ್ಷಕರಾದ ಮಲ್ಲಿಕಾರ್ಜುನ್,  ಮುಖಂಡರಾದ  ಕಡಗೋಲ ಆಂಜನೇಯ, ರವೀಂದ್ರ ಜಲ್ದಾರ್, ಪೋಗಲ್  ಶ್ರೀನಿವಾಸರೆಡ್ಡಿ, ಮಹೇಂದ್ರ ರೆಡ್ಡಿ ,ಆಸಿಫ್ ಅಲಿ, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್