ವೈಷ್ಣವಿ ದೇಶಪಾಂಡೆಗೆ ಗಾಯನ ಕಲಾ ರತ್ನ ಪ್ರಶಸ್ತಿ

ರಾಯಚೂರು,ಮೇ.22- ಕೊಪ್ಪಳ ಜಿಲ್ಲೆಯಲ್ಲಿ  ನಡೆದ ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ (ರಿ) ಕಿನ್ನಾಳ  ವತಿಯಿಂದ ನಡೆದ ಸ್ವರ ಸಾಮ್ರಾಜ್ಯ ಉತ್ಸವ ಕಾರ್ಯಕ್ರಮದಲ್ಲಿ ರಾಯಚೂರಿನ ಕುಮಾರಿ ವೈಷ್ಣವಿ ದೇಶಪಾಂಡೆ ಅವರಿಗೆ  ಗಾಯನ ಕಲಾ ರತ್ನ ಪ್ರಶಸ್ತಿ   ನೀಡಿ ಗೌರವಿಸಲಾಯಿತು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್