ಅಂಚೆ ಕಚೇರಿಯ ಸದುಪಯೋಗ ಪಡೆಯಿರಿ- ಶಶಿರಾಜ.

 


ಅಂಚೆ ಕಚೇರಿಯ ಸದುಪಯೋಗ ಪಡೆಯಿರಿ- ಶಶಿರಾಜ.       

ರಾಯಚೂರು,ಜೂ.27- ಅಂಚೆ ಕಚೇರಿಯ ಸದುಪಯೋಗ ಪಡೆದುಕೊಳ್ಳಿ ಎಂದು ನಗರಸಭೆ ಸದಸ್ಯ ಇ.ಶಶಿರಾಜ ಹೇಳಿದರು.                                         

ಅವರಿಂದು ನಗರದ ವಾಸವಿನಗರದಿಂದ ಜವಾಹರನಗರದ ಸತ್ಯಕಾಮ ಫಂಕ್ಷನ್ ಹಾಲ್ ಗೆ ಸ್ಥಳಾಂತರಗೊಂಡ ಅಂಚೆ ಕಚೇರಿ ಶಾಖೆ ಉದ್ಘಾಟಿಸಿ ಮಾತನಾಡಿದರು. ವೃದ್ಧರು ,ಮಹಿಳೆಯರು ಸ್ಥಳಾಂತರಗೊಂಡ ಶಾಖೆಯ ಸದುಪಯೋಗಕ್ಕೆ ಕರೆ ನೀಡಿದರು.ಈ ಸಂದರ್ಭದಲ್ಲಿ ಅಂಚೆ ಕಚೇರಿ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್