ಮಂತ್ರಾಲಯ: ಡಾ.ವ್ಯಾಸನಕೇರಿ ಪ್ರಭಂಜನಾಚಾರ್ಯರಿಂದ ಪ್ರೋಷ್ಟಪದಿ ಶ್ರೀಮದ್ಭಾಗವತ ಪ್ರವಚನ.


ಮಂತ್ರಾಲಯ:  ಡಾ.ವ್ಯಾಸನಕೇರಿ ಪ್ರಭಂಜನಾಚಾರ್ಯರಿಂದ ಪ್ರೋಷ್ಟಪದಿ ಶ್ರೀಮದ್ಭಾಗವತ ಪ್ರವಚನ.           
ರಾಯಚೂರು,ಆ.30-  ಪರಮಪೂಜ್ಯ ಶ್ರೀ ಸುಬಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳವರ  ಮಠದಲ್ಲಿ ಇಂದಿನಿಂದ  ಆ.30 ರಿಂದ ಸೆ.5 ರ ವರೆಗೆ ಸಂಜೆ 5:30 ರಿಂದ 7:00 ಗಂಟೆ ವರೆಗೆ ಬೆಂಗಳೂರಿನ ಡಾ.ವ್ಯಾಸನಕೇರಿ ಪ್ರಭಂಜನಾಚಾರ್ಯರಿಂದ ಪ್ರೋಷ್ಟಪದಿ ಶ್ರೀಮದ್ಭಾಗವತ ಪ್ರವಚನ ಕಾರ್ಯಕ್ರಮವು ಶ್ರೀಮಠದ ಪ್ರವಚನ ಮಂದಿರದಲ್ಲಿ ನಡೆಯುತ್ತದೆ. ಈ ಕಾರ್ಯಕ್ರಮವನ್ನು

ಶ್ರೀ ಶ್ರೀಪಾದಂಗಳವರು ದೀಪ ಪ್ರಜ್ವಲನ ಮಾಡುವ ಮುಖಾಂತರ  ಇಂದು ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮವು 7 ದಿನಗಳ ಕಾಲ ನಡೆಯಲಿದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್