ಮಂತ್ರಾಲಯ: ರಾಯರಿಗೆ ನವರತ್ನ ಖಚಿತ ಕವಚ ಸಮರ್ಪಣೆ.
ಮಂತ್ರಾಲಯ: ರಾಯರಿಗೆ ನವರತ್ನ ಖಚಿತ ಕವಚ ಸಮರ್ಪಣೆ. ರಾಯಚೂರು,ಸೆ.29-ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಮೂಲ ಬೃಂದಾವನಕ್ಕೆ ನವರತ್ನ ಖಚಿತ ಕವಚ ಸಮರ್ಪಣೆ ನೆರವೇರಿತು.
ಹೈದರಾಬಾದ ಮೂಲದ ರಾಯರ ಭಕ್ತರಾದ ವೆಂಕಟರೆಡ್ಡಿ ಮತ್ತು ಎ ಲಕ್ಷ್ಮೀ ಕುಟುಂಬ ವರ್ಗ ನವರತ್ನ ಖಚಿತ ಕವಚ ಸಮರ್ಪಿಸಿದರು. ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನವರತ್ನ ಖಚಿತ ಕವಚ ದಾನಿಗಳನ್ನು ಆಶೀರ್ವದಿಸಿದರು.
Comments
Post a Comment