ವಿದ್ಯಾರ್ಥಿ ವಿನಯ್ ಕುಂಚದಲ್ಲಿ ಅರಳಿದ ಮರ್ಯಾದಾ ಪುರುಷತ್ತಮ ಶ್ರೀರಾಮ
ವಿದ್ಯಾರ್ಥಿ ವಿನಯ್ ಕುಂಚದಲ್ಲಿ ಅರಳಿದ ಮರ್ಯಾದಾ ಪುರುಷತ್ತಮ ಶ್ರೀರಾಮ ರಾಯಚೂರು,ಮಾ.28- ನಗರದ ರಾಯಚೂರು ಪ್ರಭ ಪತ್ರಿಕೆ ಡಿಟಿಪಿ ಆಪರೇಟರ್ ವೇಣುಗೋಪಾಲ ಅವರ ಮಗ ವಿನಯಕುಮಾರ ಶ್ರೀರಾಮ ನವಮಿ ಅಂಗವಾಗಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮನನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ .
ಅವರು ಕನ್ಯಾಕಾ ಪರಮೇಶ್ವರಿ ಶಾಲೆ ಆಂಗ್ಲ ಮಾದ್ಯಮದಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
Comments
Post a Comment