ಅಕ್ಷಯ ತೃತಿಯ: ಕಾಡ್ಲೂರು ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಪ್ರಾಣದೇವರಿಗೆ ಗಂಧ ಲೇಪನ


 ಅಕ್ಷಯ ತೃತಿಯ:
ಕಾಡ್ಲೂರು ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಪ್ರಾಣದೇವರಿಗೆ ಗಂಧ ಲೇಪನ

ರಾಯಚೂರು,ಏ.೨೩- ಅಕ್ಷಯ ತೃತಿಯ ಅಂಗವಾಗಿ ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ಶ್ರೀ ವನವಾಸಿ ರಾಮದೇವರಿಗೆ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀ ಪ್ರಾಣದೇವರಿಗೆ ಗಂಧ ಲೇಪನ ಮಾಡಲಾಯಿತು.


 

ಅಕ್ಷಯ ತೃತಿಯ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವು ಗಂಧ ಲೇಪನ ಮತ್ತು ವಿಶೇಷ ಪೂಜೆ  ನೆರವೇರಿಸಲಾಯಿತು. ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.

Comments

Popular posts from this blog