ಎಸ್. ಬಿ . ಐ ಫೌಂಡೇಶನ್ ಮತ್ತು ಎ.ಪಿ.ಡಿ ವತಿಯಿಂದ ಜೀವನಚಕ್ರ ವಿಧಾನ ಯೋಜನೆ ಉದ್ಘಾಟನೆ .

 


ಎಸ್
ಬಿ  ಫೌಂಡೇಶನ್  ಮತ್ತು .ಪಿ.ಡಿ ವತಿಯಿಂದ ಜೀವನಚಕ್ರ   ವಿಧಾನ ಯೋಜನೆ ಉದ್ಘಾಟನೆ .

 

ರಾಯಚೂರು,ಮೇ.31- ಎಸ್ಬಿ ಫೌಂಡೇಶನ್.ಪಿ.ಡಿ ಮತ್ತು ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ಸಂಯೋಜನೆ ಇಂದ ಜೀವನಾಚಕ್ರ ವಿಧಾನ ಯೋಜನೆಯನ್ನು ಉದ್ಘಾಟನೆ ಮಾಡಲಾಯಿತು.

  ಸಂದರ್ಭದಲ್ಲಿ ಮುಖ್ಯ ಉದ್ಘಾಟಕರಾಗಿ ಆಗಮಿಸಿರುವ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳು ಆಗಿರುವ ಲಲಿತ್ ಮೋಹನ ಎಸ್ಬಿ  ಫೌಂಡೇಶನ್ ಮುಂಬೈ ಯೋಜನೆಯನ್ನು ಉದ್ಘಾಟನೆ ಮಾಡಿದರು.        ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿಗಳಾದ ಶ್ರೀ ಶರಣ ಗೌಡ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಸಂದರ್ಭದಲ್ಲಿ 20 ಜನ ವಿಶೇಷ ಚೇತನ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು15 ಜನರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು ಮತ್ತು ಇಬ್ಬರಿಗೆ ತಮ್ಮ ಜೀವನೋಪಾಯಕ್ಕಾಗಿ ಹಣಕಾಸಿನ ನೆರವನ್ನು ನೀಡಲಾಯಿತು ಸಂದರ್ಭದಲ್ಲಿ ರಾಕೇಶ್ ಜಾ.ಪಿ.ಡಿ ಸಂಸ್ಥೆಯ ಸಿ.. ಆದ ಡಾಸೆಂದಿಲ್ಸುನಿಲ್ ಕುಮಾರ್ಜ್ಯೋತಿಕಾಪ್ರೇರಣಾ ರಮೇಶ್ ಗೊಂಗಿಡಿವಿ.ಆರ್ಡೆಬ್ಲುಗಳು ಮತ್ತು ಯೋಜನೆಯ ಫಲಾನುಭವಿಗಳು ಭಾಗವಹಿಸಿದ್ದರುರಮೇಶ್ ಅವರು ಪ್ರಾಸ್ತಾವಿಕ ನುಡಿ ಆಡಿದರು  .                                                                               ಸುನೀಲ ಕುಮಾರ್ ಸ್ವಾಗತ ಕೋರಿದರುಚಂದ್ರಕಲಾ ವಂದಿಸಿದರುಧನಲಕ್ಷ್ಮಿ ನಿರೂಪಿಸಿದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್