ಆಷಾಡ ಪ್ರಥಮ ಏಕಾದಶಿ: ಶ್ರೀ ಸುಬುಧೇಂದ್ರತೀರ್ಥರಿಂದ ತಪ್ತ ಮುದ್ರಾ ಧಾರಣೆ.

 


ಆಷಾಡ ಪ್ರಥಮ ಏಕಾದಶಿ: ಶ್ರೀ ಸುಬುಧೇಂದ್ರತೀರ್ಥರಿಂದ ತಪ್ತ ಮುದ್ರಾ ಧಾರಣೆ.                         ರಾಯಚೂರು,ಜೂ.29- ಆಷಾಡ   ಪ್ರಥಮ ಏಕಾದಶಿ ಪ್ರಯುಕ್ತ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ತಪ್ತ ಮುದ್ರಾ ಧಾರಣೆ ನೆರವೇರಿತು.   

                                           ಇಂದು ಬೆಳಿಗ್ಗೆ ಬೆಂಗಳೂರಿನ ಜಯನಗರ 5ನೇ ಹಂತದ ಬಡಾವಣೆಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುದರ್ಶನ ಹೋಮ ನಡೆಯಿತು.                                             ರಾಯರ ಮೃತ್ತಿಕಾ ಬೃಂದಾವನಕ್ಕೆ ಮಂಗಳಾರತಿ ನೆರವೇರಿತು ನಂತರ ನೆರೆದ ಅಪಾರ ಸಂಖ್ಯೆಯ ಭಕ್ತರಿಗೆ ಮುದ್ರಾ ಧಾರಣೆ ನೆರವೇರಿತು
.

Comments

Popular posts from this blog