ಅಲ್ಲಮಪ್ರಭು ಕಾಲೋನಿ ತಾಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಶಾಸಕರಿಗೆ ಸನ್ಮಾನ


ಅಲ್ಲಮಪ್ರಭು ಕಾಲೋನಿ ತಾಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ ಶಾಸಕರಿಗೆ ಸನ್ಮಾನ           
      ರಾಯಚೂರು ,ಜೂ.16-  ರಾಯಚೂರು ನಗರ ಕ್ಷೇತ್ರಕ್ಕೆ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದ ಡಾ. ಶಿವರಾಜ್ ಪಾಟೀಲ್ ಅವರಿಗೆ ಅಲ್ಲಮಪ್ರಭು ಕಾಲೋನಿ ತಾಯಮ್ಮ ದೇವಿ ದೇವಸ್ಥಾನ ಸಮಿತಿಯಿಂದ  ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷರಾದ ಬಾಶುಮಿಯ, ಉಪಾಧ್ಯಕ್ಷರುಗಳಾದ ಉಮೇಶ್ ಅವಂತಿ ರಾಯಪ್ಪ ನಿವೃತ್ತಿ ಶಿಕ್ಷಕರು ,ಖಜಾಂಚಿ ಯಾದ ರಾಯಕೊಂಪಿ ಮೋದಿ ಕೃಷ್ಣಮೂರ್ತಿ,ನಿರ್ದೇಶಕರುಗಳಾದ ಮಲ್ಲೇಶ್ ದಳವಾಯಿ,ಡಾ ಶರಣಗೌಡ ಪಾಟೀಲ್,ಮುಖಂಡರುಗಳಾದ ಸಂಗಮೇಶ್ ,ಮೌನೇಶ್,ಬಸವರಾಜ್ ,ವೀರೇಶ್ ನಾಗಲದಿನ್ನಿ ಮುಂತಾದವರು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್