೬೮ ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಜಿಲ್ಲೆಯ ರಾಮಣ್ಣ ಹವಳೆ, ಕಾಳಪ್ಪ ವಿಶ್ವಕರ್ಮರವರಿಗೆ ಒಲಿದ ಪ್ರಶಸ್ತಿ.
೬೮ ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಜಿಲ್ಲೆಯ ರಾಮಣ್ಣ ಹವಳೆ, ಕಾಳಪ್ಪ ವಿಶ್ವಕರ್ಮರವರಿಗೆ ಒಲಿದ ಪ್ರಶಸ್ತಿ.
ರಾಯಚೂರು,ಅ.31- ರಾಜ್ಯ ಸರ್ಕಾರ 2023 ನೇ ಸಾಲಿನ ೬೮ ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ಜಿಲ್ಲೆಯ ಇಬ್ಬರು ಸಾಧಕರಿಗೆ ಪ್ರಶಸ್ತಿ ಒಲಿದಿದೆ.
ಶಿಕ್ಷಣ ಕ್ಷೇತ್ರದಲ್ಲಿ ರಾಮಣ್ಣ ಹವಳೆ,
ಶಿಲ್ಪಕಲೆ ಕ್ಷೇತ್ರದಲ್ಲಿ ಕಾಳಪ್ಪ ವಿಶ್ವಕರ್ಮರವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Comments
Post a Comment