ಡಿ.1 ರಂದು ಪೂರ್ವಭಾವಿ ಸಭೆ


 ಡಿ.1 ರಂದು ಪೂರ್ವಭಾವಿ ಸಭೆ

 ರಾಯಚೂರು,ನ.30- ಶುಕ್ರವಾರ ಡಿ.1ರಂದು ಸಾಯಂಕಾಲ 5.00 ಗಂಟೆಗೆ ನಗರದ  ಸತ್ಯನಾಥ ಕಾಲೋನಿಯ ಪ್ರಾಣದೇವರ ದೇವಸ್ಥಾನದಲ್ಲಿ ಆಯೋಧ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರದಲ್ಲಿ ಜನವರಿ 22ರಂದು ರಾಮದೇವರ ಪ್ರತಿಷ್ಠಾಪನೆ ಯಾಗಲಿದ್ದು


ಅದರ ಅಂಗವಾಗಿ ಅಂದು ರಾಯಚೂರಿನ ದೇವಸ್ಥಾನಗಳಲ್ಲಿ ರಾಮ ತಾರಕ ಜಪ, ಹೋಮ, ದೀಪಾಲಂಕಾರ ಮತ್ತು ಇತರ  ಕಾರ್ಯಕ್ರಮವನ್ನು ಹಮ್ಮಿ ಕೊಳ್ಳುವುದರ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ ದಯವಿಟ್ಟು ಎಲ್ಲಾ ರಾಮ ಭಕ್ತರು ಹಾಗೂ ಹಿಂದೂ ಸಮಾಜ ಎಲ್ಲಾ ಬಾಂಧವರು ಈ ಸಭೆಗೆ ಬಂದು ತಮ್ಮ ಸಲಹೆ ಸೂಚನೆ ನೀಡಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ಡಿ.ಕೆ.ಮುರಳೀಧರ್  ವಿನಂತಿಸಿಕೊಂಡಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್