ಡಾ. ಪ್ರಮೋದ ಕಟ್ಟಿ ಇವರಿಗೆ ಅಂತರರಾಷ್ಟ್ರೀಯ ಫೆಲೋಶಿಪ್

 


ಡಾ. ಪ್ರಮೋದ ಕಟ್ಟಿ ಇವರಿಗೆ ಅಂತರರಾಷ್ಟ್ರೀಯ ಫೆಲೋಶಿಪ್ 

 ರಾಯಚೂರು,ನ.23- ಭಾರತೀಯ ವಿಶ್ವವಿದ್ಯಾಲಯಗಳ ಫೆಡರೇಶನ್, ಅಂತರರಾಷ್ಟ್ರೀಯ ವಿಜಾ ್ಞನ ಮತು ್ತ ಸಂಶೋಧನೆ ಅಕಾಡಮಿ ಕೋಲ್ಕತ್ತಾ ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇವರ  ಸಂಯುಕ್ತ  ಆಶ್ರಯದಲ್ಲಿ  ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಳೂರಿನಲ್ಲಿ ನಡೆಯುತ್ತಿರುವ ೨ನೇ ಅಂತರರಾಷ್ಟಿçÃಯ ಕಾರ್ಯಗಾರದಲಿ ್ಲ ಡಾ. ಪ್ರಮೋದಕಟಿ ್ಟ, ಪ್ರಾಧ್ಯಾಪಕರು ಮತ್ತು ಹಣಕಾಸು ನಿಯಂತ್ರಣಾಧಿಕಾರಿಗಳು, ಕೃಷಿ ವಿಜಾ ್ಞನಗಳ ವಿಶ್ವವಿದ್ಯಾಲಯ, ರಾಯಚೂರಿನಲಿ ್ಲ ಕಳೆದ ೨೭ ವರ್ಷದಿಂದ ಶಿಕ್ಷಣ, ಸಂಶೋಧನೆ, ವಿಸ್ತರಣೆ, ಆಡಳಿತ ಮತ್ತು ಪ್ರಕಟಣೆ ವಿಭಾಗದಲಿ ್ಲ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ ಅಂತರರಾಷ್ಟಿçÃಯ ವಿಜ್ಞಾನ ಮತ್ತು ಸಂಶೋಧನೆ ಅಕಾಡಮಿ ಕೋಲ್ಕತ್ತಾ ಇವರು ಶ್ರೀಯುತರಿಗೆ ಅಕಾಡಮಿ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಿದೆ. 


 ಈ ಅಂತರಾಷ್ಟ್ರೀಯ  ಕಾರ್ಯಗಾರ ದಲ್ಲಿ  ವಿಶ ್ವವಿದ್ಯಾಲಯಗಳ ಫೆಡರೇಷನ್ ಕಾರ್ಯದರ್ಶಿ ಡಾ. ತನ್ಮಯ ರುದ್ರ,ಐಎಎಸ್ ಆರ್ ಅಧ್ಯಕ್ಷ ಡಾ. ಸುಧೀಪ ಭರತ, ಕೃಷಿ ವಿಜ್ಞಾನಗಳ 

ವಿಶ್ವವಿದ್ಯಾಲಯ, ರಾಯಚೂರಿನ ಕುಲಪತಿಗಳಾದ ಡಾ. ಎಮ್. ಹನುಮಂತಪ್ಪ ಮತ್ತು ಕೃಷಿ ವಿಜ್ಞಾನಗಳ ವಿಶ ್ವವಿದ್ಯಾಲಯ, ಬೆಂಗಳೂರಿನ ಕುಲಪತಿಗಳಾದ ಡಾ. ಸುರೇಶ ಮತ್ತು ಮುಂತಾದ ಗಣ್ಯವ್ಯಕ್ತಿಗಳು ಇದ್ದರು. ಈ ಮೂರು ದಿನಗಳ ಅಂತರಾಷ್ಟ್ರೀಯ ಕಾರ್ಯಗಾರ ದಲ್ಲಿ ರಾಷ್ಟ್ರೀಯ   ಮತ್ತು ಅಂತರಾಷ್ಟ್ರೀಯ ವಿಜ್ಙಾನಿಗಳು ವಿಷಯ ಮಂಡಿಸಲಿದ್ದಾರೆ.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್