ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಇಂದು ಯುವ ಗೋಷ್ಟಿ: ಸನಾತನ ಧರ್ಮ ಕುರಿತು ಎ.ನಾಗರಾಜರಿಂದ ವಿಷಯ‌ ಮಂಡನೆ

 




ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಇಂದು ಯುವ ಗೋಷ್ಟಿ:   
       ಸನಾತನ ಧರ್ಮ ಕುರಿತು ಎ.ನಾಗರಾಜರಿಂದ ವಿಷಯ‌ ಮಂಡನೆ

ರಾಯಚೂರು, ಏ.14- ನಗರದ ಸಾವಿತ್ರಿ ಕಾಲೋನಿಯ ಶ್ರೀ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ ಕಾರ್ಯಕ್ರಮದಲ್ಲಿ ಇಂದು ಯುವ ಗೋಷ್ಟಿ ನಡೆಯಲಿದ್ದು ಸನಾತನ ಧರ್ಮ ಮತ್ತು ಯುವಕರು ಕುರಿತು ಎ.ನಾಗರಾಜರಿಂದ ವಿಷಯ‌ಮಂಡನೆ ನಡೆಯಲಿದೆ.             ದೇವಸ್ಥಾನದ ಸಭಾ ಭವನದಲ್ಲಿ ಸಂಜೆ 4 ಗಂಟೆಗೆ ಪೂಜ್ಯ ಪಲಿಮಾರು ಮಠದ ಉಭಯ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಈ ವಿಶೇಷ ಗೋಷ್ಠಿ  ಆಯೋಜಿಸಲಾಗಿದ್ದು ಎಲ್ಲ ಯುವಕ, ಯುವತಿಯರು, ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಲು ಶ್ರೀ ರಾಮೋತ್ಸವ ಸಮಿತಿ  ಕೋರಿದೆ.



Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್