ನಗರದಲ್ಲಿ ಭಾರಿ ಅಗ್ನಿ ಅವಘಡ.
ನಗರದಲ್ಲಿ ಭಾರಿ ಅಗ್ನಿ ಅವಘಡ. ರಾಯಚೂರು,ಮೇ.27- ನಗರದಲ್ಲಿ ಬಾರಿ ಅಗ್ನಿ ಅವಘಡ ಸಂಭವಿಸಿದೆ. ಜನನೀಬೀಡ ಮಹಾವೀರ ವೃತ್ತದಲ್ಲಿರುವ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಜರುಗಿದ್ದು ಬೆಂಕಿಗೆ ಇಡಿ ಕಟ್ಟಡ ಆಹುತಿಯಾಗಿದೆ .
ಅಗ್ನಿ ದುರಂತದಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಗ್ನಿ ನಂದಿಸಿದರು. ಅಗ್ನಿ ದುರಂತಕ್ಕೆ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಪೋಟ ಕಾರಣ ಎನ್ನಲಾಗುತ್ತಿದೆ.
Comments
Post a Comment