ಕಮಲಾಪುರದಲ್ಲಿ ಶ್ರೀ  ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರ 5ನೇ ಚಾತುರ್ಮಾಸ್ಯ ಮಹೋತ್ಸವ ಅನುಷ್ಟಾನ  


 ರಾಯಚೂರು,ಜು.31- ಕಣ್ವ ಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥರ ಚಾತುರ್ಮಾಸ್ಯ ಅನುಷ್ಠಾನ ಸುಕ್ಷೇತ್ರ ಕಮಲಾಪುರ ಶ್ರೀ ವಿದ್ಯಾವಿರಾಜ ತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಜು.30 ದಶಮಿಯಂದು  ನೆರವೇರಿಸಲಾಯಿತು.     


                                ತುಂಗಭದ್ರಾ ನದಿ ತೀರದಲ್ಲಿ ದಂಡೋದಕ ಸ್ನಾನ,ಮುದ್ರಾಧಾರಣೆ,ಪಾದಪೂಜೆ,ಮಹಾಸಂಸ್ಥಾನ ಪೂಜೆ,ತೀರ್ಥೋದಕ,ಯತಿಗಳಿಗೆ ಹಸ್ತೋದಕ,ಸಕಲ ಭಕ್ತಾದಿಗಳಿಗೆ ತೀರ್ಥ ಪ್ರಸಾದ,ಪಂಡಿತರಿಂದ ಪ್ರವಚನ,ಶ್ರೀ ಪಾದಂಗಳವರಿಂದ ಚಾತುರ್ಮಾಸ ದೀಕ್ಷಾ ಪ್ರಥಮ ಅನುಗ್ರಹ ಸಂದೇಶ,ಫಲಮಂತ್ರಾಕ್ಷತೆ ನೆರವೇರಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್