ದೇವಸ್ಗೂರು : ಗಜಾನನ ಯುವಕ ಮಂಡಳಿಯಿಂದ ಗಜಾನನೋತ್ಸವ
ರಾಯಚೂರು,ಸೆ.14- ಗಜಾನನ ಯುವಕ ಮಂಡಳಿ ವತಿಯಿಂದ 9 ದಿನ ಗಣೇಶನನ್ನು ಸ್ಥಾಪನೆ ಮಾಡಲಾಯಿತು. ಸಿ ಟೈಪ್  ದೇವಸೂಗುರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಕ್ತಿ ನಗರದಲ್ಲಿ ಶನಿವಾರರಂದು ಗಣೇಶನ ಪ್ರಸಾದ್ ವನ್ನು ಮಧ್ಯಾಹ್ನ 12 ಗಂಟೆಯಿಂದ ಪ್ರಾರಂಭ ಮಾಡಲಾಯಿತು. ಸತತ 9 ದಿನಗಳ  ಕಾರ್ಯಕ್ರಮ ನೆರವೇರಿತು ಬೆಳಗ್ಗೆ ಮಂಗಳಾರತಿ ಸಾಯಂಕಾಲ ಮಂಗಳಾರತಿ ಶಕ್ತಿನಗರದ ಎಲ್ಲಾ ಮಹಿಳೆಯರು ಮಕ್ಕಳು ಯುವಕರು  ಅಣ್ಣ ತಮ್ಮಂದಿರು ಎಲ್ಲರೂ ಸೇರಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಣೆ ಮಾಡಲಾಯಿತು.  ನಾಳೆ ಭಾನುವಾರ ರಂದು ಸಾಯಂಕಾಲ 6 ಗಂಟೆಗೆ ಲಡ್ಡು ಹರಾಜು ಕಾರ್ಯಕ್ರಮ ಇರುತ್ತದೆ ಜೊತೆಗೆ ಗಣೇಶಗೆ ಬೀಳ್ಕೊಡುಗೆ ಸಮಾರಂಭ ಮೆರವಣಿಗೆ ಕೃಷ್ಣ ನದಿಗೆ ವಿಸರ್ಜನ ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಶಶಿಕಲಾ ಭೀಮರಾಯ ಮಹೇಶ್ ಬಡಿಗೇರ .ಲಕ್ಷ್ಮಣರೆಡ್ಡಿ. ಶಿವಮೂರ್ತಿ. ವಿಶಾಲ್ ರೆಡ್ಡಿ. ವಿನಯ್. ವಿನಯ್. ಸೂಗನಗೌಡ. ಮಾರೆಪ್ಪ ಮಹೆಬೂಬ್ .ಪ್ರಶಾಂತ್. ಅಂಬರೀಶ್.ಮಾರಪ್ಪ . ಡೆನಿಸ್ ರೋನಿ. ಅರುಣ್. ಶಶಾಂಕ್. ಮೈಬೂಬ ಅಲಿ. ಬಸವರಾಜ್ ಭರ್ಮಣ್ಣ. ಸಂಪತ್ತು. ಸುನಿಲ್ ಜಾನಿ. ವಿಜಯ್ ಪವನ್  ನಾಗರಾಜ್ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್