ಕಾಡ್ಲೂರು ಬಳಿಯ ಗುರ್ಜಾಪೂರ ಬ್ಯಾರೇಜ್ ಮೇಲೆ ಮೊಸಳೆ ಪ್ರತ್ಯಕ್ಷ       ರಾಯಚೂರು,ಡಿ.1-ತಾಲೂಕಿನ ಕಾಡ್ಲೂರು ಬಳಿಯ ಗುರ್ಜಾಪೂರು ಬ್ಯಾರೇಜು ಮೇಲೆ ಮೊಸಳೆ ಪ್ರತ್ಯಕ್ಷವಾಗಿದೆ.                  ಬ್ಯಾರೇಜ್ ಗೇಟ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ಮೊಸಳೆಗಳು ಚಲನವಲನ ಹೆಚ್ಚಿಗೆ ಕಂಡುಬಂದಿದೆ ಎನ್ನಲಾಗುತ್ತಿದೆ. 

  ಗೇಟ್ ಹಾಕಿರುವ ಕಾರಣಕ್ಕೆ ಮೊಸಳೆಗಳು ಬ್ಯಾರೇಜ್ ಮೇಲೆ ನಡೆದುಕೊಂಡು ನದಿ ಆಚೆ ದಂಡೆ ಪ್ರವೇಶಿಸುವ ದೃಶ್ಯ  ಮೊನ್ನೆ ರಾತ್ರಿ  ಕಂಡುಬಂದಿದ್ದು  ವೈರಲ್ ಆಗುತ್ತಿದೆ.

Comments

Popular posts from this blog