ಎಎಪಿ ಅಭ್ಯರ್ಥಿ ಡಾ .ಸುಭಾಷ್ ಚಂದ್ರ ಅವರಿಗೆ ತುಂಟಾಪೂರು ಗ್ರಾಮದಲ್ಲಿ ಭರ್ಜರಿ ಸ್ವಾಗತ.

 


ಎಎಪಿ ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಅವರಿಗೆ ತುಂಟಾಪೂರು ಗ್ರಾಮದಲ್ಲಿ  ಭರ್ಜರಿ ಸ್ವಾಗತ 

 ರಾಯಚೂರು,ಏ.28-  ವಿಧಾನ ಸಭೆ ಚುನಾವಣೆ ಅಂಗವಾಗಿ ಎ.ಎ.ಪಿ.ಅಭ್ಯರ್ಥಿ ಡಾ.ಸುಭಾಷ್ ಚಂದ್ರ ಸಂಬಾಜಿ ಅವರು ತುಂಟಾಪೂರು ಮತ್ತು ಮಾಸದೊಡ್ಡಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಕೊಂಡು ಬೆಂಬಲ ಸೂಚಿಸಿದರು.


 ಈ ಸಂದರ್ಭದಲ್ಲಿ  ಸುರೇಶ್ ಸಂಬಾಜಿ, ಕೆ.ಬಸವಂತಪ್ಪ , ಶರಣಬಸವ,ನಾಗರಾಜ್ ಮಾಜಿ ಸದಸ್ಯ,ರತ್ನಾಕರ್, ಜೈಪಾಲ್ , ಕೆ.ಎನ್.ಧರ್ಮನಾಯುಡು ಲೂಕಪ್ಪ ,ಯಲ್ಲಪ್ಪ ಬಜಾರ್ ,ಹುಸೇನ್ ನಾಯಕ ,ರಾಮ ಪ್ಪ ,ರಾಜಪ್ಪ ಸುಧಾಕರ, ಅನೀಲ್ ಕುಮಾರ್, ರವಿ ಕುಮಾರ್ ,ಪ್ರವೀಣ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್