ಮಂತ್ರಾಲಯ: ನರಹರಿ ತೀರ್ಥ ವಸತಿಗೃಹ ಉದ್ಘಾಟನೆ.

 


ಮಂತ್ರಾಲಯ: ನರಹರಿ ತೀರ್ಥ ವಸತಿಗೃಹ ಉದ್ಘಾಟನೆ.       ರಾಯಚೂರು,ಆ.28- ಮಂತ್ರಾಲಯದಲ್ಲಿ ಶ್ರೀ ನರಹರಿ ತೀರ್ಥ ವಸತಿಗೃಹ, ನವೀಕೃತ ಶ್ರೀ ವಿಜಯಿಂದ್ರತೀರ್ಥ ವಸತಿಗೃಹ ಹಾಗೂ ನೂತನ  ವಾಹನ ನಿಲುಗಡೆ ಸ್ಥಳಗಳನ್ನು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಇಂದು ಉದ್ಘಾಟಿಸಿದರು.

 ರಾಯರ 352 ನೇ ಆರಾಧನೆ ಹಿನ್ನಲೆ ಭಕ್ತರಿಗೆ ವಸತಿ ಸೌಲಭ್ಯ ಕಲ್ಪಿಸಲು ನೂತನ ವಸತಿ ಗೃಹಗಳನ್ನು ಆರಾಧನೆ ಮುಂಚಿತವಾಗಿ ಉಧ್ಘಾಟಿಸಲಾಗಿದೆ. 

                                      ಈ ಸಂದರ್ಭದಲ್ಲಿ ಮಹಾಮಹೋಪಾಧ್ಯಾಯರಾದ  ಶ್ರೀ ರಾಜಾ ಎಸ್.ಗಿರಿಯಾಚಾರ್ ಸೇರಿದಂತೆ ಮಠದ ಸಿಬ್ಬಂದಿಗಳಿದ್ದರು
.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್