ಜವಾಹರನಗರ ರಾಯರ‌ ಮಠದಲ್ಲಿ ಯಜ್ಞೋಪವಿತ ಧಾರಣೆ ಕಾರ್ಯಕ್ರಮ.


 ಜವಾಹರನಗರ ರಾಯರ‌ ಮಠದಲ್ಲಿ ಯಜ್ಞೋಪವಿತ ಧಾರಣೆ ಕಾರ್ಯಕ್ರಮ.                         ರಾಯಚೂರು,ಆ.29-ನಗರದ ಜವಾಹರನಗರ ರಾಯರ ಮಠದಲ್ಲಿ ಯಜ್ಞೋಪವಿತ(ಜನಿವಾರ) ಧಾರಣೆ ಕಾರ್ಯಕ್ರಮ ನೆರವೇರಿತು.   

                              ಋಗವೇದಿಗಳಿಗೆ ಯಜ್ಞೋಪವಿತ ಧಾರಣೆ ನೆರವೇರಿತು.               ಶ್ರೀ ಗಿರೀಶ ಆಚಾರ್ಯ ಪೌರೋಹಿತ್ಯದಲ್ಲಿ ಹೋಮ ,ಯಜ್ಞೋಪವಿತ ಧಾರಣೆ ವಿಧಿ ವಿಧಾನ ನೆರವೇರಿತು.                                       

ಶ್ರೀಮಠದ  ವ್ಯವಸ್ಥಾಪಕರಾದ ದ್ವಾರಕಾನಾಥ್ ಆಚಾರ್ಯ, ಕೆ.ಆರ್.ಇನಾಂದಾರ ಆಚಾರ್ಯ ಸೇರಿದಂತೆ ಅನೇಕರಿದ್ದರು.                       ನೂರಾರು ಜನರು ಯಜ್ಞೋಪವಿತ ಧಾರಣೆ ಗೈದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್