ಜವಾಹರನಗರ ರಾಯರ ಮಠದಲ್ಲಿ ಯಜ್ಞೋಪವಿತ ಧಾರಣೆ ಕಾರ್ಯಕ್ರಮ.
ಜವಾಹರನಗರ ರಾಯರ ಮಠದಲ್ಲಿ ಯಜ್ಞೋಪವಿತ ಧಾರಣೆ ಕಾರ್ಯಕ್ರಮ. ರಾಯಚೂರು,ಆ.29-ನಗರದ ಜವಾಹರನಗರ ರಾಯರ ಮಠದಲ್ಲಿ ಯಜ್ಞೋಪವಿತ(ಜನಿವಾರ) ಧಾರಣೆ ಕಾರ್ಯಕ್ರಮ ನೆರವೇರಿತು.
ಋಗವೇದಿಗಳಿಗೆ ಯಜ್ಞೋಪವಿತ ಧಾರಣೆ ನೆರವೇರಿತು. ಶ್ರೀ ಗಿರೀಶ ಆಚಾರ್ಯ ಪೌರೋಹಿತ್ಯದಲ್ಲಿ ಹೋಮ ,ಯಜ್ಞೋಪವಿತ ಧಾರಣೆ ವಿಧಿ ವಿಧಾನ ನೆರವೇರಿತು.
ಶ್ರೀಮಠದ ವ್ಯವಸ್ಥಾಪಕರಾದ ದ್ವಾರಕಾನಾಥ್ ಆಚಾರ್ಯ, ಕೆ.ಆರ್.ಇನಾಂದಾರ ಆಚಾರ್ಯ ಸೇರಿದಂತೆ ಅನೇಕರಿದ್ದರು. ನೂರಾರು ಜನರು ಯಜ್ಞೋಪವಿತ ಧಾರಣೆ ಗೈದರು.
Comments
Post a Comment