ಮಂತ್ರಾಲಯ: ಅನಂತ ಪದ್ಮನಾಭ ವ್ರತ ಆಚರಣೆ
ಮಂತ್ರಾಲಯ: ಅನಂತ ಪದ್ಮನಾಭ ವ್ರತ ಆಚರಣೆ. ರಾಯಚೂರು,ಸೆ.28- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅನಂತ ಚತುರ್ದಶಿ ಪ್ರಯುಕ್ತ ಅನಂತ ಪದ್ಮನಾಭವ್ರತ ಆಚರಿಸಲಾಯಿತು.
ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀ ಮನ್ಮೂಲ ರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು.ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment