ಮಂತ್ರಾಲಯ: ರಾಯರ‌ ಬೃಂದಾವನಕ್ಕೆ ಗಂಧ ಲೇಪನ.                                                 ಜಯ ಧ್ವಜ ನ್ಯೂಸ್ ರಾಯಚೂರು,ಏ.30- ಅಕ್ಷಯ ತೃತೀಯ ಪ್ರಯುಕ್ತ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಗಂಧ ಲೇಪನ ನೆರವೇರಿತು.

ಬೆಳಿಗ್ಗೆ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ರಾಯರ ಬೃಂದಾವನಕ್ಕೆ ಗಂಧ ಲೇಪನ ಗೈದರು. ನಂತರ ಮಹಾಮಂಗಳಾರತಿ ನೆರವೇರಿಸಿದರು.

Comments

Popular posts from this blog