ಲೋಕ ಜನಶಕ್ತಿ ಪಕ್ಷಕ್ಕೆ 100 ಕ್ಕೂ ಅಧಿಕ ಕಾರ್ಯಕರ್ತರು ಸೇರ್ಪಡೆ

ರಾಯಚೂರು,ಜೂ.27- ಜಿಲ್ಲಾ ಕಾರ್ಯಾಲಯದಲ್ಲಿ ಲೋಕ ಜನಶಕ್ತಿ ಪಕ್ಷಕ್ಕೆ ನಗರದಿಂದ 100 ಕ್ಕೂ ಅಧಿಕ ಕಾರ್ಯಕರ್ತರು ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷರಾದ ಜಿ. ವೆಂಕಟರೆಡ್ಡಿ ಅವರು ಮತ್ತು ಜಿಲ್ಲಾಧ್ಯಕ್ಷರಾದ ಬಂಗಿ ಮನಿರೆಡ್ಡಿ ಅವರು ಹಾಗೂ ಹಂಪಯ್ಯ, ಮಿಥುನ ರಾಜ್, ನರಸಿಂಹ ನಾಯಕ್ ಮಲ್ಲಪ್ಪ, ಆನಂದ ಮಲ್ಲಿಕಾರ್ಜುನ್,ನಾಗರಾಜ್, ಅಮರ್ ಗೌಡ ರಾಘವೇಂದ್ರ ಭಾಸ್ಕರ್, ರಾಘವೇಂದ್ರ ಬಂಡಾರಿ ವೆಂಕಟರಾಜ್, ಜಂಬಣ್ಣ, ರವಿ, ಸತ್ಯ ರೆಡ್ಡಿ ,ನಾಗರಾಜ್, ಗೋವಿಂದ ಸ,ಈರಪ್ಪ, ಶಾಶಪ್ಪ,ಆಶಪ್ಪ,ರಫಿ,ದೀನದಯಾಳ್, ಇನ್ನು ಅನೇಕರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್