ಸಮುತ್ಕರ್ಷ ಐಎಎಸ್ ವತಿಯಿಂದ ೬,೭,೮ ಹಾಗೂ ೯ ನೇ ತರಗತಿಯ ಮಕ್ಕಳಿಗೆ ಐಎಎಸ್/ ಐಪಿಎಸ್ ಹಾಗೂ ನಾಗರೀಕ ಸೇವಾ ಪರೀಕ್ಷೆಗಳ ಬಗ್ಗೆ ಅರಿವು ಕಾರ್ಯಕ್ರಮ

 

 


ರಾಯಚೂರ : ಸಮುತ್ಕರ್ಷ ಐಎಎಸ್ ಸಂಸ್ಥೆಯು ಕರ್ನಾಟಕದಲ್ಲಿ ಕಳೆದ ಏಳು ವರ್ಷಗಳಿಂದ ಶಾಲಾ ಮಕ್ಕಳಲ್ಲಿ ಐಎಎಸ್/ ಐಪಿಎಸ್ ಹಾಗೂ ನಾಗರೀಕ ಸೇವಾ ಪರೀಕ್ಷೆಗಳ ಬಗ್ಗೆ ಅರಿವು ಮತ್ತು ಈಗಿನಿಂದಲೇ ತಯಾರಿ ಮಾಡಲು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಪ್ರತಿವರ್ಷವೂ ಸಮುತ್ಕರ್ಷದ ಅಭ್ಯರ್ಥಿ ಗಳು ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಆಯ್ಕೆಯಾಗುತ್ತಿರುವುದು ಹೆಮ್ಮೆಯ ಸಂಗತಿ.

ಈ ಹಿನ್ನೆಲೆಯಲ್ಲಿ ರಾಯಚೂರ ನಲ್ಲಿ ಶಾಲಾಮಕ್ಕಳಿಗಾಗಿ "ಶ್ರಧ್ಧಾ ಮತ್ತು "ಮೇಧಾ" ಹೆಸರಿನ Pಡಿe-IಂS ಜಿouಟಿಜಚಿಣioಟಿ ಕೋರ್ಸುಗಳನ್ನು ಪ್ರಾರಂಭಿಸಲಾಗುತ್ತಿದೆ. ಆ ಮೂಲಕ ೬,೭,೮ ಹಾಗೂ ೯  ನೇ ತರಗತಿಯ ವಿದ್ಯಾರ್ಥಿಗಳಿಗೆ ನಾಗರೀಕ ಸೇವಾ ಪರೀಕ್ಷೆಗಳಿಗೆ ಅಗತ್ಯವಿರುವ ಮಾನಸಿಕ, ಬೌದ್ಧಿಕ ಸಾಮರ್ಥ್ಯಗಳ ಬೆಳವಣಿಗೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಮೂಲಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಉನ್ನತ ಕನಸು ಕಾಣುವತ್ತ ಅಡಿಪಾಯ ಹಾಕುವ ಉದ್ದೇಶ ಈ ಕೋರ್ಸನದ್ದು.

ಈ ಹಿನ್ನೆಯಲಿ ್ಲಸಮುತ್ಕರ್ಷ ಐ.ಎ.ಎಸ್ – ಜುಲೈ ೦೩, ೨೦೨೨ ರವಿವಾರ ದÀಂದು ಬೆಳಿಗ್ಗೆ ೧೦:೩೦ ರಿಂದ ೧೨:೩೦ ರವರೆಗೆ,  ಟ್ಯಾಗೊರ ಮೆಮೋರಿಯಲ ಎಜ್ಯುಕೇ಼ಷÀನ ಅಸೋಸಿಯೆಶನ, ಮಹಾತ್ಮಾ ಗಾಂಧಿ ಸ್ಟೇಡಿಯಮ ಎದುರುಗಡೆ, ರಾಯಚೂರ ನಲ್ಲಿ ಏರ್ಪಡಿಸಲಾಗಿದ್ದು, ್ಲ ಆಸಕ್ತ ವಿದ್ಯಾರ್ಥಿಗಳುsಚಿmuಣಞಚಿಡಿshiಚಿs.iಟಿ ವೆಬಸೈಟ್ ನಲ್ಲಿ ನೋಂದಣಿ ಮಾಡಿ, ಪರೀಕ್ಷೆಗೆ ಹಾಜರಾಗುವ ಮೂಲಕ ಕೋರ್ಸಗೆ ಪ್ರವೇಶ ಪಡೆಯಬಹುದು ಎಂದು ಟ್ರಸ್ಟನ ಕಾರ್ಯದರ್ಶಿ ಜಿತೇಂದ್ರ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಹೆಚ್ಚಿನ ಮಾಹಿತಿಗೆ ೯೮೮೬೭ ೮೭೯೬೯ ಅಶೋಕ ಪಾಟೀಲ ಅತ್ನೂರ ಗೆ ಸಂಪರ್ಕಿಸಲು ಕೋರಲಾಗಿದೆ.

"ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಪ್ರಕಟಣೆಯನ್ನು ತಮ್ಮ ಘನ ಪತ್ರಿಕೆಯ ಎಲ್ಲ ಆವೃತ್ತಿಯಲ್ಲಿ ಪ್ರಕಟಿಸಬೇಕೆಂದು ವಿನಂತಿ".

ಧನ್ಯವಾದಗಳು,

ದಿನಾoಕ : ೨೫-೦೬-೨೦೨೨                                                           ತಮ್ಮ ವಿಶ್ವಾಸಿ,

 

       ಜಿತೇಂದ್ರ ನಾಯಕ

       ಕಾರ್ಯದರ್ಶಿಗಳು,

   ಸಮುತ್ಕರ್ಷ ಟ್ರಸ್ಟ್, ಕರ್ನಾಟಕ

 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್