ಮಂತ್ರಾಲಯಕ್ಕೆ ಮೋಯ್ಲಿ , ಈಶ್ವರಪ್ಪ ಪ್ರತ್ಯೇಕ ಭೇಟಿ.
ಮಂತ್ರಾಲಯಕ್ಕೆ ಮೋಯ್ಲಿ ,ಈಶ್ವರಪ್ಪ ಪ್ರತ್ಯೇಕ ಭೇಟಿ. ರಾಯಚೂರು,ಸೆ.18-ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮಾಜಿ ಸಿಎಂ ವೀರಪ್ಪ ಮೋಯ್ಲಿ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತ್ಯೇಕವಾಗಿ ಭೇಟಿ ನೀಡಿದರು.
ಕೆ.ಎಸ್.ಈಶ್ವರಪ್ಪ ಕುಟುಂಬ ಸಹಿತ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದು ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರಿಂದ ಆಶೀರ್ವಾದ ಪಡೆದರು . ವೀರಪ್ಪ ಮೋಯಿಲಿರವರು ರಾಯರ ಬೃಂದಾವನ ದರ್ಶನ ಪಡೆದು ಪೀಠಾಧಿಪತಿಗಳಿಂದ ಆಶೀರ್ವಾದ ಪಡೆದುಕೊಂಡರು.
Comments
Post a Comment