ಬನ್ನಿಕಟ್ಟೆ ಶ್ರೀ ಬನಶಂಕರಿ ದೇವಸ್ಥಾನ :ಕಾರ್ತಿಕ ದೀಪೋತ್ಸವ .
ಬನ್ನಿಕಟ್ಟೆ ಶ್ರೀ ಬನಶಂಕರಿ ದೇವಸ್ಥಾನ : ಕಾರ್ತಿಕ ದೀಪೋತ್ಸವ . ರಾಯಚೂರು,ನ.19- ನಗರದ ಮಾಣಿಕ ಪ್ರಭು ಬಡಾವಣೆಯ ಬನ್ನಿಕಟ್ಟೆ ಶ್ರೀ ಬನಶಂಕರಿ ದೇವಸ್ಥಾನ ದಲ್ಲಿ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿತ್ತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಹೆಬಸೂರು, ಉದಯ ಶಂಕರ ದೇಸಾಯಿ, ಚಂದ್ರಕಾಂತ ವೈದ್ಯ, ಪ್ರಸನ್ನ ಆಲಂಪಲ್ಲಿ ಸೇರಿದಂತೆ ಅನೇಕ ಭಕ್ತರಿದ್ದರು.
Comments
Post a Comment