ಕಿಲ್ಲೇ ಬೃಹನ್ಮಠ ಹಾಗೂ ಸೋಮವಾರಪೇಟೆ ಹಿರೇಮಠಕ್ಕೆ ಸಚಿವ ಬೋಸರಾಜು ಭೇಟಿ
ಕಿಲ್ಲೇ ಬೃಹನ್ಮಠ ಹಾಗೂ ಸೋಮವಾರಪೇಟೆ ಹಿರೇಮಠಕ್ಕೆ ಸಚಿವ ಬೋಸರಾಜು ಭೇಟಿ ರಾಯಚೂರು , ಜೂ.16-ನಗರದ ಕಿಲ್ಲೆ ಬೃಹನ್ಮಠ ಹಾಗೂ ಸೋಮವಾರಪೇಟೆ ಹಿರೇಮಠಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಶ್ರೀಮಠದ
ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಪೀಠಾಧಿಪತಿಗಳಾದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಗಳಿಂದ ಸನ್ಮಾನಿತರಾಗಿ ಆಶೀರ್ವಾದ ಪಡೆದರು.
Comments
Post a Comment