ರಾಯಚೂರು ವಿವಿ ಗೆ ಭೂಮಿ ನೀಡಿದವರಿಗೆ ಭೂ ಪರಿಹಾರ ಹಾಗೂ ಉದ್ಯೋಗಕ್ಕೆ ಮನವಿ.

 


ರಾಯಚೂರು ವಿವಿ ಗೆ ಭೂಮಿ ನೀಡಿದವರಿಗೆ ಭೂ ಪರಿಹಾರ ಹಾಗೂ ಉದ್ಯೋಗಕ್ಕೆ ಮನವಿ.               ರಾಯಚೂರು,ನ.23-ರಾಯಚೂರು ವಿವಿ ಮಂಜೂರು ನಂತರ ಕಟ್ಟಡ ನಿರ್ಮಾಣಕ್ಕೆ ಭೂಮಿ ನೀಡಿದವರಿಗೆ ಭೂ ಪರಿಹಾರ ಮತ್ತು  ಉದ್ಯೋಗ ನೀಡುವಂತೆ ಮನವಿ ಮಾಡಲಾಯಿತು.

ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ನಿಜಾಮುದ್ದೀನ್ ನೇತೃತ್ವದಲ್ಲಿ ವಿವಿ ಕುಲಪತಿ ಡಾ.ಹರೀಶ ರಾಮಸ್ವಾಮಿಗೆ ಮನವಿ ಸಲ್ಲಿಸಿದ ಭೂಮಿ ನೀಡಿದವರು ತಮ ಕುಟುಂಬದವರಿಗೆ ಉದ್ಯೋಗಕ್ಕೆ ಮನವಿ ಮಾಡಿದರು.                   ಈ ಸಂದರ್ಭದಲ್ಲಿ ಭೂಮಿ ನೀಡಿದ ರೈತರಿದ್ದರು.



Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್