ರಾಯಚೂರು ವಿವಿ ಗೆ ಭೂಮಿ ನೀಡಿದವರಿಗೆ ಭೂ ಪರಿಹಾರ ಹಾಗೂ ಉದ್ಯೋಗಕ್ಕೆ ಮನವಿ.
ರಾಯಚೂರು ವಿವಿ ಗೆ ಭೂಮಿ ನೀಡಿದವರಿಗೆ ಭೂ ಪರಿಹಾರ ಹಾಗೂ ಉದ್ಯೋಗಕ್ಕೆ ಮನವಿ. ರಾಯಚೂರು,ನ.23-ರಾಯಚೂರು ವಿವಿ ಮಂಜೂರು ನಂತರ ಕಟ್ಟಡ ನಿರ್ಮಾಣಕ್ಕೆ ಭೂಮಿ ನೀಡಿದವರಿಗೆ ಭೂ ಪರಿಹಾರ ಮತ್ತು ಉದ್ಯೋಗ ನೀಡುವಂತೆ ಮನವಿ ಮಾಡಲಾಯಿತು.
ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ನಿಜಾಮುದ್ದೀನ್ ನೇತೃತ್ವದಲ್ಲಿ ವಿವಿ ಕುಲಪತಿ ಡಾ.ಹರೀಶ ರಾಮಸ್ವಾಮಿಗೆ ಮನವಿ ಸಲ್ಲಿಸಿದ ಭೂಮಿ ನೀಡಿದವರು ತಮ ಕುಟುಂಬದವರಿಗೆ ಉದ್ಯೋಗಕ್ಕೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಭೂಮಿ ನೀಡಿದ ರೈತರಿದ್ದರು.
Comments
Post a Comment