ದಿನ್ನಿ: ಶ್ರೀ ವೆಂಕಟೇಶ್ವರ ರಥೋತ್ಸವದಲ್ಲಿ ಶಾಸಕ ದದ್ದಲ್ ಭಾಗಿ
ದಿನ್ನಿ: ಶ್ರೀ ವೆಂಕಟೇಶ್ವರ ರಥೋತ್ಸವದಲ್ಲಿ ಶಾಸಕ ದದ್ದಲ್ ಭಾಗಿ ರಾಯಚೂರು,ಮೇ.23- ದಿನ್ನಿ ಗ್ರಾಮದಲ್ಲಿ ವೆಂಕಟೇಶ್ವರ ಜಾತ್ರಾ ರಥೋತ್ಸವ ಸಮಾರಂಭದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ರವರು ಭಾಗವಹಿಸಿ ಭಗವಂತನ ಆರ್ಶಿವಾದವನ್ನು ಪಡೆದರು.
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಭಕ್ತಾದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
Comments
Post a Comment