ಕೆ ಎಸ್ ಸಿ ಎ: ಕಲಬುರ್ಗಿಯಲ್ಲಿ ಜು.23ರಂದು ಕ್ರಿಕೆಟ್ ಆಟಗಾರರ ಆಯ್ಕೆ ಪರೀಕ್ಷೆ . ಜಯ ಧ್ವಜ ನ್ಯೂಸ್ , ರಾಯಚೂರು , ಜು.21- ಕೆ ಎಸ್ ಸಿ ಎ ೨೩ ವರ್ಷದೊಳಗಿನ ಬಾಲಕರ ಮುಕ್ತ ಆಯ್ಕೆ ಪರೀಕ್ಷೆಗಳು ೨೦೨೬–೨೭ನೇ ಸಾಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ರಾಯಚೂರು ವಲಯದ ೨೩ ವರ್ಷದೊಳಗಿನ ಬಾಲಕರ ಮುಕ್ತ ಆಯ್ಕೆ ಪರೀಕ್ಷೆಗಳು ಕೆಳಕಂಡ ವೇಳಾಪಟ್ಟಿಯಂತೆ ಕಲಬುರಗಿಯ ಕೆಬಿಎನ್ ಮೈದಾನದಲ್ಲಿ ನಡೆಯಲಿವೆ.
ದಿನಾಂಕ: ೨೩-೦೭-೨೦೨೬, ವರದಿ ಸಮಯ: ಬೆಳಿಗ್ಗೆ ೮:೦೦ ಗಂಟೆ ಅರ್ಹತೆ ಹಾಗೂ ಷರತ್ತುಗಳು
೧. ಆಯ್ಕೆ ಪರೀಕ್ಷೆಗಳು ಅರ್ಹ ೨೩ ವರ್ಷದೊಳಗಿನ ಎಲ್ಲಾ ಆಟಗಾರರಿಗೆ ಮುಕ್ತವಾಗಿವೆ.
೨. ೦೧-೦೯-೨೦೦೭ ಅಥವಾ ನಂತರ ಜನಿಸಿದ ಪಟುಗಳ ಆಯ್ಕೆ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಬೆಂಗಳೂರು ನೀಡಿರುವ ನಿರ್ದೇಶನದಂತೆ ೨೩ ಇಂಟರ್ ಝೋನಲ್ ಟೂರ್ನಮೆಂಟ್ಗಳು ಒಂದೇ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿವೆ.
೩. ೦೧-೦೯-೨೦೦೩ ಅಥವಾ ನಂತರ ಜನಿಸಿದ ಆಟಗಾರರು ಮಾತ್ರ ಆಯ್ಕೆಗೆ ಅರ್ಹರು.
೪. ವರದಿ ಮಾಡುವ ಸಮಯದಲ್ಲಿ ಪ್ರತಿಯೊಬ ್ಬ ಆಟಗಾರನು ಈ ಕೆಳಗಿನ ದಾಖಲೆಗಳನ್ನು ಕಡಾ ್ಡಯವಾಗಿ ಸಲ್ಲಿಸಬೇಕು:
* ಜನ್ಮ ದಿನಾಂಕ ಪ್ರಮಾಣ ಪತ್ರದ ಪ್ರತಿ
* ಆಧಾರ್ ಕಾರ್ಡ್ನ ಪ್ರತಿ
೫. ಆಧಾರ್ ಕಾರ್ಡ್ ಮೂಲಕ ಮೂರು ವರ್ಷದ ನಿವಾಸ ಪುರಾವೆ ಕಡಾ ್ಡಯ.
೬. ಎಲಾ ್ಲ ಆಟಗಾರರು ಬಿಳಿ ಕ್ರಿಕೆಟ್ ಉಡುಪಿನಲ್ಲಿ ಹಾಜರಾಗಬೇಕು.
೭. ಪ್ರಯಾಣ ಹಾಗೂ ಇತರೆ ಎಲ್ಲಾ ವೆಚ ್ಚಗಳನ್ನು ಆಟಗಾರರೇ ಭರಿಸಬೇಕು.
೮. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಎಲ ್ಲರಿಗೂ ಬಾಧ್ಯವಾಗಿರುತ್ತದೆ.
೯. ಹೆಚ್ಚಿನ ಮಾಹಿತಿಗಾಗಿ:
* ಶ್ರೀ ಪ್ರಕಾಶ್ ಅಯ್ಯಳ್ಕರ್ – ಮೊ. ೯೮೪೫೩ ೭೬೬೪೬ (ಕಲಬುರಗಿ ಜಿಲ್ಲಾ ಸಂಯೋಜಕರು)
* ಕಚೇರಿ ಸಹಾಯಕ್ಕಾಗಿ ಅರವಿಂದ್ ಕುಮಾರ್ – ಮೊ. ೬೩೬೨೬೩೦೯೩೧ ಸಂಪರ್ಕಿಸುವಂತೆ ಪ್ರಕಟಣೆಯ ಮೂಲಕ ಕುಶಾಲ್ ಪಾಟೀಲ್ ಗದಗಿ , ಸಂಚಲಕರು ಕೆ ಎಸ್ ಸಿಎ ರಾಯಚೂರು ವಲಯರವರು ಪ್ರಕಟಣೆಯಲ್ಲಿ ಕೋರಿದ್ದಾರೆ .


Comments
Post a Comment