Posts

Showing posts from March, 2022

ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

 ರಾಯಚೂರು,ಮಾ.31- ಇಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತದ ಮುಂದೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್, ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.  ಕಡಗೋಳ ಚೇತನ ಕುಮಾರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತು.  ಈ ಸಂದರ್ಭದಲ್ಲಿ ಪದ್ಮವತಿ ಕುರ್ಡ ರಾಜರಾಜೇಶ್ವರಿ ರವಿಚಂದ್ರ ರಾಮು  ನಾಯಕ ಯಲ್ಲಪ್ಪ(ಚಿನ್ನ)ಮಾರುತಿ ಯಾದವ ವೆಂಕಟೇಶ ಸಿರಾಜ   ಕಾಂಗ್ರೆಸ್  ಕಾರ್ಯಕರ್ತರು   ಉಪಸ್ಥಿತರಿದ್ದರು

ಪಂಡಿತರು, ವಿಧ್ವಾಂಸರೊಂದಿಗೆ ಶ್ರೀ ಸುಬುಧೇಂದ್ರತೀರ್ಥರ ವಾಕ್ಯಾರ್ಥಗೋಷ್ಠಿ

   ಪಂಡಿತರು, ವಿಧ್ವಾಂಸರೊಂದಿಗೆ ಶ್ರೀ ಸುಬುಧೇಂದ್ರತೀರ್ಥರ ವಾಕ್ಯಾರ್ಥಗೋಷ್ಠಿ.                              ರಾಯಚೂರು,ಮಾ.31-ನಗರದ ಜವಾಹರನಗರ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ತೃತೀಯ ವಾರ್ಷಿಕೋತ್ಸವ   ಅಂಗವಾಗಿ ನಡೆದ ಮೂರು ದಿನಗಳ ಜ್ಞಾನಸತ್ರದ ಮೂರನೆ ದಿನವಾದ ಇಂದು ಸಂಜೆ  ಪಂಡಿತರು, ವಿಧ್ವಾಂಸರು ಹಾಗೂ ವಿದ್ಯಾರ್ಥಿಗಳೊಂದಿಗೆ   ಪೀಠಾಧೀಪತಿಗಳಾದ ಶ್ರೀಸುಬುಧೇಂದ್ರತೀರ್ಥರು ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯರಾದ  ಶ್ರೀ ಗಿರಿಯಾಚಾರ್ ವಾಕ್ಯಾರ್ಥಗೋಷ್ಠಿ  ನೆರವೇರಿಸಿದರು. ವಿವಿಧ ವಿಷಯಗಳ ಬಗ್ಗೆ ಸಮಗ್ರವಾಗಿ ವಿಷಯ   ಮಂಡಿಸಲಾಯಿತು. ಭಕ್ತರು ಕುತೂಹಲದಿಂದ   ವ್ಯಾಕ್ಯಾರ್ಥಗೋಷ್ಠಿ ವೀಕ್ಷಿಸಿ ಜ್ಞಾನಾರ್ಜನೆ ಪಡೆದರು.   ನಂತರ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮನಮೋಹಕವಾದ ನಾಟಕ ಪ್ರದರ್ಶನ ನಡೆಯಿತು.

ಪಂಡಿತರು, ವಿಧ್ವಾಂಸರೊಂದಿಗೆ ಶ್ರೀ ಸುಬುಧೇಂದ್ರತೀರ್ಥರ ವಾಕ್ಯಾರ್ಥಗೋಷ್ಠಿ.

  ಪಂಡಿತರು, ವಿಧ್ವಾಂಸರೊಂದಿಗೆ ಶ್ರೀ ಸುಬುಧೇಂದ್ರತೀರ್ಥರ ವಾಕ್ಯಾರ್ಥಗೋಷ್ಠಿ.                              ರಾಯಚೂರು,ಮಾ.31-ನಗರದ ಜವಾಹರನಗರ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ತೃತೀಯ ವಾರ್ಷಿಕೋತ್ಸವ   ಅಂಗವಾಗಿ ನಡೆದ ಮೂರು ದಿನಗಳ ಜ್ಞಾನಸತ್ರದ ಮೂರನೆ ದಿನವಾದ ಇಂದು ಸಂಜೆ  ಪಂಡಿತರು, ವಿಧ್ವಾಂಸರು ಹಾಗೂ ವಿದ್ಯಾರ್ಥಿಗಳೊಂದಿಗೆ   ಪೀಠಾಧೀಪತಿಗಳಾದ ಶ್ರೀಸುಬುಧೇಂದ್ರತೀರ್ಥರು ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯರಾದ  ಶ್ರೀ ಗಿರಿಯಾಚಾರ್ ವಾಕ್ಯಾರ್ಥಗೋಷ್ಠಿ  ನೆರವೇರಿಸಿದರು. ವಿವಿಧ ವಿಷಯಗಳ ಬಗ್ಗೆ ಸಮಗ್ರವಾಗಿ ವಿಷಯ   ಮಂಡಿಸಲಾಯಿತು. ಭಕ್ತರು ಕುತೂಹಲದಿಂದ   ವ್ಯಾಕ್ಯಾರ್ಥಗೋಷ್ಠಿ ವೀಕ್ಷಿಸಿ ಜ್ಞಾನಾರ್ಜನೆ ಪಡೆದರು.   ನಂತರ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮನಮೋಹಕವಾದ ನಾಟಕ ಪ್ರದರ್ಶನ ನಡೆಯಿತು.

ಪಂಡಿತರು, ವಿಧ್ವಾಂಸರೊಂದಿಗೆ ಶ್ರೀ ಸುಬುಧೇಂದ್ರತೀರ್ಥರ ವಾಕ್ಯಾರ್ಥಗೋಷ್ಠಿ.

 ಪಂಡಿತರು, ವಿಧ್ವಾಂಸರೊಂದಿಗೆ ಶ್ರೀ ಸುಬುಧೇಂದ್ರತೀರ್ಥರ ವಾಕ್ಯಾರ್ಥಗೋಷ್ಠಿ.                              ರಾಯಚೂರು,ಮಾ.31-ನಗರದ ಜವಾಹರನಗರ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ತೃತೀಯ ವಾರ್ಷಿಕೋತ್ಸವ  ಅಂಗವಾಗಿ ನಡೆದ ಮೂರು ದಿನಗಳ ಜ್ಞಾನಸತ್ರದ ಮೂರನೆ ದಿನವಾದ ಇಂದು ಸಂಜೆ  ಪಂಡಿತರು, ವಿಧ್ವಾಂಸರು ಹಾಗೂ ವಿದ್ಯಾರ್ಥಿಗಳೊಂದಿಗೆ   ಪೀಠಾಧೀಪತಿಗಳಾದ ಶ್ರೀಸುಬುಧೇಂದ್ರತೀರ್ಥರು ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಮಹಾಮಹೋಪಾಧ್ಯಾಯರಾದ  ಶ್ರೀ ಗಿರಿಯಾಚಾರ್ ವಾಕ್ಯಾರ್ಥಗೋಷ್ಠಿ  ನೆರವೇರಿಸಿದರು. ವಿವಿಧ ವಿಷಯಗಳ ಬಗ್ಗೆ ಸಮಗ್ರವಾಗಿ ವಿಷಯ   ಮಂಡಿಸಲಾಯಿತು. ಭಕ್ತರು ಕುತೂಹಲದಿಂದ  ವ್ಯಾಕ್ಯಾರ್ಥಗೋಷ್ಠಿ ವೀಕ್ಷಿಸಿ ಜ್ಞಾನಾರ್ಜನೆ ಪಡೆದರು.

ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ 10 ಲಕ್ಷ ರೂ.ಮೀಸಲು

 ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ 10 ಲಕ್ಷ ರೂ.ಮೀಸಲು ಹಟ್ಟಿ ಚಿನ್ನದಗಣಿ,ಮಾ.31-  ಹಟ್ಟಿ ಪ.ಪಂ 2022-23 ಸಾಲಿನ  .಼   ಬಜೆಟ್‌ನಲ್ಲಿ ಪತ್ರಕರ್ತರಿಗೆ 10 ಲಕ್ಷ ರೂಪಾಯಿ ಮೀಸಲಿಡಬೇಕೆಂದು ಬುಧವಾರ ಮಧ್ಯಾಹ್ನ ಪ.ಪಂ ಅಧ್ಯಕ್ಷೆ ವಿಜ್ಜಮ್ಮ ನಾಗರೆಡ್ಡಿ ಜೇರಬಂಡಿ ಹಾಗೂ ಮುಖ್ಯಾಧಿಕಾರಿ ಅಭಿಷೇಕ ಪಾಂಡೆ ಅವರಿಗೆ ಮನವಿ ಸಲ್ಲಿಸಲಾಗಿತು. ಮನವಿಗೆ ಸ್ಪಂದಿಸಿದ ಪಟ್ಟಣ್ಣ ಪಂಚಾಯತಿ ಅಧಿಕಾರಿಗಳು ಗುರುವಾರ ನಡೆದ ಪ.ಪಂ. ಬಜೆಟ್ ನಲ್ಲಿ ಪತ್ರಕರ್ತರಿಗೆ 10 ಲಕ್ಷ ರೂ. ಮೀಸಲಿಟ್ಟಿದ್ದಾರೆಂದು ಪಟ್ಟಣ್ಣ ಪಂಚಾಯತಿ  ಅಧ್ಯಕ್ಷೆ ವಿಜ್ಜಮ್ಮ ಜೇರಬಂಡಿ ಹಾಗೂ ಮುಖ್ಯಾಧಿಕಾರಿಗಳು   ತಿಳಿಸಿದರು.

ಜ್ಞಾನ ಮತ್ತು ಭಕ್ತಿ ಹಾಗೂ ವೈರಾಗ್ಯಕ್ಕೆ ದೇವರ ಅನುಗ್ರಹ ಲಭ್ಯ- ಶ್ರೀ ಸುಬುಧೇಂದ್ರತೀರ್ಥರು.

 ಜ್ಞಾನ ಮತ್ತು ಭಕ್ತಿ ಹಾಗೂ ವೈರಾಗ್ಯಕ್ಕೆ ದೇವರ ಅನುಗ್ರಹ ಲಭ್ಯ- ಶ್ರೀ ಸುಬುಧೇಂದ್ರತೀರ್ಥರು.                ರಾಯಚೂರು,ಮಾ.31-ಜ್ಞಾನ ಮತ್ತು ಭಕ್ತಿ ಹಾಗೂ ವೈರಾಗ್ಯಕ್ಕೆ ದೇವರ ಅನುಗ್ರಹ ಲಭಿಸುತ್ತದೆ ಎಂದು ಮಂತ್ರಾಲಯ ರಾಯರ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು.                     ಅವರಿಂದು ನಗರದ ಜೋಡು ವೀರಾಂಜಿನೇಯ ದೇವಸ್ಥಾನದಲ್ಲಿ ಮೂರು ದಿನಗಳ ಜ್ಞಾನ ಸತ್ರದ ಕೊನೆ ದಿನದ   ಜ್ಞಾನ ಸತ್ರದ   ಆಶೀರ್ವಚನ ನೀಡುತ್ತ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಜ್ಞಾನ ,ಭಕ್ತಿ, ವೈರಾಗ್ಯಯುಳ್ಳವರಾಗಬೇಕೆಂದರು. ಜೋಡು ವೀರಾಂಜೀನೇಯ ದೇವಸ್ಥಾನವನ್ನು  ನಡೆದಾಡುವ ರಾಯರೆಂದೆ ಪ್ರಖ್ಯಾತರಾದ ಶ್ರೀ ಸುಶಮೀಂದ್ರತೀರ್ಥರು ಪ್ರತಿಷ್ಠಾಪಿಸಿದ್ದರು ಅವರ ಅನುಗ್ರಹ ನಿಮ್ಮ ಮೇಲೆ ಸದಾಯಿರಲೆಂದರು.                                                  ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ವೈದಿಕ, ಧಾರ್ಮಿಕ,ಆಧ್ಯಾತ್ಮಿಕ ಮತ್ತು ಲೌಕಿಕ ವಿದ್ಯೆ ಕಲಿಸಿಕೊಡಲಾಗುತ್ತದೆ ಎಂದರು .                       ವಿವಿಧ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.ನಂತರ ಶ್ರೀ ಮನ್ಮೂಲ ರಾಮದೇವರ ಸಂಸ್ಥಾನ ಪೂಜೆ ಸಹ ನೆರವೇರಿತು. ಭಕ್ತರು ಪಾಲ್ಗೊಂಡಿದ್ದರು.

ನಗರಸಭೆ ನೂತನ ಅಧ್ಯಕ್ಷರಾಗಿ ಲಲಿತಾ ಕಡಗೋಲ ಆಂಜಿನ್ಯೇಯ ಪದಗ್ರಹಣ: ಕುಡಿಯುವ ನೀರು, ನೈರ್ಮಲ್ಯಕ್ಕೆ ಮೊದಲ ಆದ್ಯತೆ.

 ನಗರಸಭೆ ನೂತನ ಅಧ್ಯಕ್ಷರಾಗಿ ಲಲಿತಾ ಕಡಗೋಲ ಆಂಜಿನ್ಯೇಯ ಪದಗ್ರಹಣ: ಕುಡಿಯುವ ನೀರು, ನೈರ್ಮಲ್ಯಕ್ಕೆ ಮೊದಲ ಆದ್ಯತೆ.                                    ರಾಯಚೂರು,ಮಾ.31-ನಗರದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ವಿದ್ಯುತ್ ಬೀದಿ ದೀಪಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ನೂತನ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನ್ಯೇಯ ಹೇಳಿದರು.                  ಅವರಿಂದು ನಗರಸಭೆಯಲ್ಲಿ ಅಧ್ಯಕ್ಷರಾಗಿ ಪದಗ್ರಹಣ ನೆರವೇರಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಎಲ್ಲರ ಸಹಕಾರದೊಂದಿಗೆ ಉತ್ತಮ ನಗರ ಮಾಡಲು ಕಂಕಣಬದ್ಧರಾಗಿದ್ದು ಕುಡಿಯುವ ನೀರು, ನೈರ್ಮಲ್ಯ,ವಿದ್ಯುತ್ ಬೀದಿ ದೀಪ ಮುಂತಾದ ಮೂಲಭೂತ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡುವ ಮೂಲಕ ಉತ್ತಮ ನಗರ, ಸುಂದರ ನಗರ ಮಾಡಲು ಶ್ರಮಿಸುತ್ತೇನೆಂದರು.          ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ ನಗರಸಭೆ ಆಡಳಿತ ಬಿಜೆಪಿ ತೆಕ್ಕೆಗೆ ಬರಲು ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದ ಅವರು ಬೇಸಿಗೆ ಹಿನ್ನಲೆಯಲ್ಲಿ ನಗರದಲ್ಲಿ ಕುಡಿಯುವ ನೀರು ಅಭಾವ ಉಂಟಾಗದಂತೆ ಎಚ್ಚರ ವಹಿಸಲಾಗುತ್ತದೆ ಎಂದ ಅವರು ರಾಂಪೂರು ಜಲಾಶಯದಲ್ಲಿ ಮುಂದಿನ 12 ದಿನಗಳ ವರೆಗೆ ಆಗುವಷ್ಟು ನೀರಿನ ಸಂಗ್ರಹವಿದ್ದು ಏ.5 ರಿಂದ ಬಿ.ಆರ್ ಜಲಾಶಯ ಭರ್ತಿ ಕಾರ್ಯ ನಡೆಯಲಿದ್ದು ಯಾವುದೆ ಬಡಾವಣೆಗೂ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ   ಎಂದರು.ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಾಕ್ವೇಲ್ ನಲ್ಲಿ ಹ

ಕಾಂಗ್ರೆಸ್ ಗೆ ತೀರ್ವ ಹಿನ್ನಡೆ: ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ಲಲಿತಾ ಕಡಗೋಲ್ ಆಂಜಿನೇಯ್ಯ ಗೆಲುವು.

ಕಾಂಗ್ರೆಸ್ ಗೆ ತೀರ್ವ ಹಿನ್ನಡೆ: ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ಲಲಿತಾ ಕಡಗೋಲ್ ಆಂಜಿನೇಯ್ಯ ಗೆಲುವು.          ರಾಯಚೂರು,ಮಾ.30- ತೀರ್ವ ಕುತೂಹಲ ಕೆರಳಿಸದ್ದ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ  ಲಲಿತಾ ಕಡಗೋಲ ಆಂಜಿನೇಯ್ಯ ಗೆಲುವು ಸಾಧಿಸಿದ್ದು ನ್ಯಾಯಾಲಯದ ಆದೇಶದ ನಂತರ ಅಧೀಕೃತ ಘೋಷಣೆ ಮಾಡುವಂತೆ ಸೂಚಿಸಲಾಗಿದ್ದು ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತೀರ್ವ ಹಿನ್ನಡೆಯಾಗಿದೆ. ಇಂದು ನಗರಸಭೆ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿಯಿಂದ ಲಲಿತಾ ಕಡಗೋಲ ಆಂಜಿನೇಯ್ಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೆ ಅತ್ತ ಕಾಂಗ್ರೆಸ್ ಪಕ್ಷದಿಂದ ಸಾಜೀದ ಸಮೀರ್ ನಾಮಪತ್ರ ಸಲ್ಲಿಸಿದ್ದರು ತದನಂತರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿಯ ಲಲಿತಾ ಪರ 19 ಸದಸ್ಯರು ಕೈ ಎತ್ತಿದರೆ 16 ಸದಸ್ಯರು ಕಾಂಗ್ರೆಸ್ ಪರ ಕೈ ಎತ್ತಿದ್ದರು ಬಿಜೆಪಿ ಪಕ್ಷವು 3 ಸದಸ್ಯರ  ಅಂತರದಿಂದ ಅಧ್ಯಕ್ಷರ ಚುನಾವಣೆಯಲ್ಲಿ ಗೆಲುವು ಸಾಧಿಸಿತು.ಆದರೆ ನ್ಯಾಯಾಲಯ ಆದೇಶ ಬರುವ ವರೆಗೂ ಫಲಿತಾಂಶ ಪ್ರಕಟಣೆ ಅಧಿಕೃತವಾಗಿ ತಿಳಿಸದಂತೆ ನ್ಯಾಯಾಲಯ ಸೂಚಿಸಿದೆ.ತೀರ್ವ ಜಿದ್ದಾಜಿದ್ದಿಯಿಂದ ಕೂಡಿದ್ದ ನಗರಸಭೆ ಅಧ್ಯಕ್ಷ ಸ್ಥಾನ ಕಮಲದ ತೆಕ್ಕೆಗೆ ಬರುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಬಲ ಹೆಚ್ಚಿದಂತಾಗಿದ್ದು ಈ ಬಗ್ಗೆ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ ನಗರಸಭೆಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಇಲ್ಲಿ ಪಕ್ಷಭೇಧವಿಲ್ಲವೆಂದ ಅವರು

ಕಾಂಗ್ರೆಸ್ ಗೆ ತೀರ್ವ ಹಿನ್ನಡೆ: ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ಲಲಿತಾ ಕಡಗೋಲ್ ಆಂಜಿನೇಯ್ಯ ಗೆಲುವು

  ಕಾಂಗ್ರೆಸ್ ಗೆ ತೀರ್ವ ಹಿನ್ನಡೆ: ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ಲಲಿತಾ ಕಡಗೋಲ್ ಆಂಜಿನೇಯ್ಯ ಗೆಲುವು.                               ರಾಯಚೂರು,ಮಾ.30- ತೀರ್ವ ಕುತೂಹಲ ಕೆರಳಿಸಿದ್ದ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ  ಲಲಿತಾ ಕಡಗೋಲ ಆಂಜಿನೇಯ್ಯ ಗೆಲುವು ಸಾಧಿಸಿದ್ದು ನ್ಯಾಯಾಲಯದ ಆದೇಶದ ನಂತರ ಅಧೀಕೃತ ಘೋಷಣೆ ಮಾಡುವಂತೆ ಸೂಚಿಸಲಾಗಿದ್ದು ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತೀರ್ವ ಹಿನ್ನಡೆಯಾಗಿದೆ.                                                            ಇಂದು ನಗರಸಭೆ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿಯಿಂದ ಲಲಿತಾ ಕಡಗೋಲ ಆಂಜಿನೇಯ್ಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರೆ ಅತ್ತ ಕಾಂಗ್ರೆಸ್ ಪಕ್ಷದಿಂದ ಸಾಜೀದ ಸಮೀರ್ ನಾಮಪತ್ರ ಸಲ್ಲಿಸಿದ್ದರು ತದನಂತರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿಯ ಲಲಿತಾ ಪರ 19 ಸದಸ್ಯರು ಕೈ ಎತ್ತಿದರೆ 16 ಸದಸ್ಯರು ಕಾಂಗ್ರೆಸ್ ಪರ ಕೈ ಎತ್ತಿದ್ದರು ಬಿಜೆಪಿ ಪಕ್ಷವು 3 ಸದಸ್ಯರ  ಮತಗಳ ಅಂತರದಿಂದ ಅಧ್ಯಕ್ಷರ ಚುನಾವಣೆಯಲ್ಲಿ ಗೆಲುವು ಸಾಧಿಸಿತು.                               ಆದರೆ ನ್ಯಾಯಾಲಯ ಆದೇಶ ಬರುವ ವರೆಗೂ ಫಲಿತಾಂಶ ಪ್ರಕಟಣೆ ಅಧಿಕೃತವಾಗಿ ತಿಳಿಸದಂತೆ ನ್ಯಾಯಾಲಯ ಸೂಚಿಸಿದೆ.   ತೀರ್ವ ಜಿದ್ದಾಜಿದ್ದಿಯಿಂದ ಕೂಡಿದ್ದ ನಗರಸಭೆ ಅಧ್ಯಕ್ಷ ಸ್ಥಾನ ಕಮಲದ ತೆಕ್ಕೆಗೆ ಬರುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಬಲ ಹೆಚ

ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಗೆಲ್ಲಲು ಶಾಸಕ ಶಿವರಾಜ ಪಾಟೀಲ ಕೀಳು ರಾಜಕೀಯ- ರವಿ ಬೋಸರಾಜು.

 ನಗರಸಭೆ ಚುನಾವಣೆಯಲ್ಲಿ ಗೆಲ್ಲಲು ಶಾಸಕ ಶಿವರಾಜ ಪಾಟೀಲ ಕೀಳು ರಾಜಕೀಯ- ರವಿ ಬೋಸರಾಜು.  ರಾಯಚೂರು,ಮಾ.30-ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಗೆಲ್ಲಲು ಶಾಸಕ ಡಾ.ಶಿವರಾಜ ಪಾಟೀಲ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಆರೋಪಿಸಿದರು.ಅವರಿಂದು ನಗರದ ಖಾಸಗಿ ಹೋಟಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರಸಭೆಯಲ್ಲಿ ಹಿಂಬಾಗಿಲಿನಿಂದ ಪ್ರಜಾಪ್ರಭುತ್ವ ವಿರೋಧಿಯಾಗಿ ನಗರಸಭೆ  ಸದಸ್ಯರನ್ನು ಶಾಸಕರು ಅಪಹರಣ ಮಾಡಿಸಿದ್ದಾರೆಂದು  ದೂರಿದ ಅವರು ವಾರ್ಡ ನಂ.26 ಶಹನಾಜ ಬೇಗಂರನ್ನು ಸ್ಪರ್ಶ ಆಸ್ಪತ್ರೆಯಿಂದ ಅಪಹರಣ ಮಾಡಿಸಿದ್ದಾರೆ ಎಂದರು.ಅದೆ ರೀತಿ ನಗರಸಭೆ ಸದಸ್ಯ ಸುನೀಲ ಕುಮಾರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಿ ತಮ್ಮತ್ತ ಸೆಳೆದಿದ್ದಾರೆ ಅದೆ ರೀತಿ ಹೇಮಲತಾ ಬೂದೆಪ್ಪರವರನ್ನು ಅನೇಕ ತಂತ್ರಗಳ ಮೂಲಕ ತಮ್ಮತ್ತ ಸೆಳೆದಿದ್ದಾರೆ ಇಂತಹ ಅನೇಕ ನಿದರ್ಶನ ಮೂಲಕ ಶಾಸಕ  ಡಾ.ಶಿವರಾಜ ಪಾಟೀಲ್ ಕೀಳು ಮಟ್ಟದ ರಾಜಕೀಯ  ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದರು.ಈ ಸಂದರ್ಭದಲ್ಲಿ ಅಸ್ಲಂ ಪಾಶಾ, ನರಸಿಂಹಲು ಮಾಡಗಿರಿ ಇನ್ನಿತರರು ಇದ್ದರು.

ಮೂರು ದಿನಗಳ ಜ್ಞಾನ ಸತ್ರ ಕಾರ್ಯಕ್ರಮ: ಕರ್ತವ್ಯದಿಂದ ವಿಮುಖರಾಗಬೇಡಿ- ಶ್ರೀಸುಬುಧೇಂದ್ರತೀರ್ಥರು.

  ಮೂರು ದಿನಗಳ ಜ್ಞಾನ ಸತ್ರ ಕಾರ್ಯಕ್ರಮ: ಕರ್ತವ್ಯದಿಂದ ವಿಮುಖರಾಗಬೇಡಿ- ಶ್ರೀಸುಬುಧೇಂದ್ರತೀರ್ಥರು.           ರಾಯಚೂರು,ಮಾ.29- ನಮ್ಮ ನಮ್ಮ ಕರ್ತವ್ಯಗಳನ್ನು ನಾವೆಲ್ಲರೂ ಪಾಲಿಸಿದರೆ ಸಮಾಜದಲ್ಲಿ ಶ್ರೇಯಸ್ಸು ಪಡೆಯಲು ಸಧ್ಯವೆಂದು ಮಂತ್ರಾಲಯ ಶ್ರೀ ರಾಘವೇoದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು. ಅವರಿಂದು ನಗರದಲ್ಲಿ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ತೃತೀಯ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಮೂರು ದಿನಗಳ ಜ್ಞಾನ ಸತ್ರ ಅಂಗವಾಗಿ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಆಶೀರ್ವಚನ ನೀಡಿದರು.ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಕರ್ತವ್ಯ ಪ್ರಜ್ಞೆ ಬಗ್ಗೆ ತಿಳಿಸುತ್ತ ನೀನು  ನಿನ್ನ ಕರ್ಮ ಮಾಡು ಫಲದ ಅಪೇಕ್ಷೆ ನನಗೆ ಬಿಡು ಎಂದು ಹೇಳಿದಂತೆ ನಾವೆಲ್ಲರು ನಮ್ಮ ನಮ್ಮ ಕರ್ತವ್ಯ ಪ್ರಜ್ಞೆಯುಳ್ಳವರಾಗಬೇಕೆಂದರು.ನಮ್ಮ ಮಠದಲ್ಲಿ ಸಂಸ್ಕೃತ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಸನಾತನ ಧರ್ಮದ ವೇದಧ್ಯಯನ ಮುಂತಾದವುಗಳು ಹೇಳಿಕೊಡಲಾಗುತ್ತದೆ ನಮ್ಮ ಸಂಸ್ಕೃತಿ ಬಿಡಬೇಡಿ ಎಂದು  ಹೇಳಿದ ಅವರು ಶ್ರೀಮಠವು ಸದಾ ಬೆನ್ನೆಲಬು ಆಗಿರುತ್ತದೆ ಎಂದರು. ಶ್ರೀ ಹರಿ ಆಚಾರ್ ,ರಾಮಕೃಷ್ಣಾಚಾರ್ ಕರಣಂ ರವರಿಂದ ಪ್ರವಚನ  ನಡೆಯಿತು.ಈ ಸಂದರ್ಭದಲ್ಲಿ ರಾಜಾ ಎಸ್ ಗಿರಿಯಾಚಾರ್ ಸೇರಿದಂತೆ ಪಂಡಿತರು, ವಿಧ್ವಾಂಸರು, ವಿದ್ಯಾಪೀಠದ ವಿದ್ಯಾರ್ಥಿಗಳಿದ್ದರು.

ಮೂರು ದಿನಗಳ ಜ್ಞಾನ ಸತ್ರ ಕಾರ್ಯಕ್ರಮ: ಕರ್ತವ್ಯದಿಂದ ವಿಮುಖರಾಗಬೇಡಿ- ಶ್ರೀಸುಬುಧೇಂದ್ರತೀರ್ಥರು

 ಮೂರು ದಿನಗಳ ಜ್ಞಾನ ಸತ್ರ ಕಾರ್ಯಕ್ರಮ: ಕರ್ತವ್ಯದಿಂದ ವಿಮುಖರಾಗಬೇಡಿ- ಶ್ರೀಸುಬುಧೇಂದ್ರತೀರ್ಥರು.           ರಾಯಚೂರು,ಮಾ.29- ನಮ್ಮ ನಮ್ಮ ಕರ್ತವ್ಯಗಳನ್ನು ನಾವೆಲ್ಲರೂ ಪಾಲಿಸಿದರೆ ಸಮಾಜದಲ್ಲಿ ಶ್ರೇಯಸ್ಸು ಪಡೆಯಲು ಸಧ್ಯವೆಂದು ಮಂತ್ರಾಲಯ ಶ್ರೀ ರಾಘವೇoದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು. ಅವರಿಂದು ನಗರದಲ್ಲಿ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ತೃತೀಯ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಮೂರು ದಿನಗಳ ಜ್ಞಾನ ಸತ್ರ ಅಂಗವಾಗಿ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಆಶೀರ್ವಚನ ನೀಡಿದರು.ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಕರ್ತವ್ಯ ಪ್ರಜ್ಞೆ ಬಗ್ಗೆ ತಿಳಿಸುತ್ತ ನೀನು  ನಿನ್ನ ಕರ್ಮ ಮಾಡು ಫಲದ ಅಪೇಕ್ಷೆ ನನಗೆ ಬಿಡು ಎಂದು ಹೇಳಿದಂತೆ ನಾವೆಲ್ಲರು ನಮ್ಮ ನಮ್ಮ ಕರ್ತವ್ಯ ಪ್ರಜ್ಞೆಯುಳ್ಳವರಾಗಬೇಕೆಂದರು.ನಮ್ಮ ಮಠದಲ್ಲಿ ಸಂಸ್ಕೃತ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಸನಾತನ ಧರ್ಮದ ವೇದಧ್ಯಯನ ಮುಂತಾದವುಗಳು ಹೇಳಿಕೊಡಲಾಗುತ್ತದೆ ನಮ್ಮ ಸಂಸ್ಕೃತಿ ಬಿಡಬೇಡಿ ಎಂದು  ಹೇಳಿದ ಅವರು ಶ್ರೀಮಠವು ಸದಾ ಬೆನ್ನೆಲಬು ಆಗಿರುತ್ತದೆ ಎಂದರು. ಶ್ರೀ ಹರಿ ಆಚಾರ್ ,ರಾಮಕೃಷ್ಣಾಚಾರ್ ಕರಣಂ ರವರಿಂದ ಪ್ರವಚನ  ನಡೆಯಿತು.ಈ ಸಂದರ್ಭದಲ್ಲಿ ರಾಜಾ ಎಸ್ ಗಿರಿಯಾಚಾರ್ ಸೇರಿದಂತೆ ಪಂಡಿತರು, ವಿಧ್ವಾಂಸರು, ವಿದ್ಯಾಪೀಠದ ವಿದ್ಯಾರ್ಥಿಗಳಿದ್ದರು.

ಮಾ.30 ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಚುನಾವಣಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ

  ಮಾ.30   ನಗರ ಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಚುನಾವಣಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ ರಾಯಚೂರು ಮಾ.29:- ಇಲ್ಲಿಯ ರಾಯಚೂರು ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನಲೆಯಲ್ಲಿ ಮಾ.30ರ ಬೆಳಿಗ್ಗೆ 6ಗಂಟೆಯಿAದ ಸಂಜೆ 6ಗಂಟೆಯವರೆಗೆ ಚುನಾವಣಾ ಕೇಂದ್ರಗಳ ಸುತ್ತಲೂ 1973 ದಂಡ ಪ್ರಕ್ರಿಯೆ ಸಂಹಿತೆ ಕಲಂ 133,144(3)ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ರಾಯಚೂರು ಉಪ ವಿಭಾಗಾಧಿಕಾರಿಗಳು ಹಾಗೂ ಉಪ ವಿಭಾಗ ದಂಡಾಧಿಕಾರಿಗಳಾದ ರಜನಿಕಾಂತ ಅವರು ಆದೇಶ ಹೊರಡಿಸಿದ್ದಾರೆ.   ನಗರಸಬೆಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ಇರದ ಕಾರಣ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳಲ್ಲಿ ಮತ್ತು ಪಕ್ಷೇತರ ಸದಸ್ಯರುಗಳ ಮಧ್ಯೆ ಅಧ್ಯಕ್ಷ ಆಯ್ಕೆಗಾಗಿ ತೀವ್ರ ಪೈಪೋಟಿ ಇದ್ದು, ಅಧ್ಯಕ್ಷರ ಆಯ್ಕೆಗಾಗಿ ನಡೆಯುವ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುತ್ತದೆ.  ಅಧ್ಯಕ್ಷ ಆಯ್ಕೆ ನಂತರ ಮೆರವಣಿಗೆಯನ್ನು ನಿಷೇಧಿಸಲಾಗಿದೆ, ನಿಷೇಧಿತ ವಲಯದಲ್ಲಿ 4ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಕೇವಲ ಆಯ್ಕೆಯಾದ ಸದಸ್ಯರು ಗುರುತಿನ ಚೀಟಿ ಹೊಂದಿರುವ ಅಥವಾ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು, ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳಿಗೆ ಮಾತ್ರ ನಿಷೇಧಿತ ವಲಯದಲ್ಲಿ ಅವಕಾಶವಿದ್ದು, ಯಾರು ಕೂಡ ಗುಂಪು ಗೂಡುವಂತಿಲ್ಲ. ಆಯ್ಕ

ಏ.1 ರಂದು ಪ್ರಧಾನಿ ಮೋದಿಯವರ ಪರೀಕ್ಷೆ ಪೆ ಚರ್ಚಾ ಕೇಂದ್ರೀಯ ವಿದ್ಯಾಲಯದಲಿ ನೇರ ಪ್ರಸಾರ ಆಯೋಜನೆ- ರಜನಿಕಾಂತ್.

  ಏ.1 ರಂದು  ಪ್ರಧಾನಿ ಮೋದಿಯವರ ಪರೀಕ್ಷೆ ಪೆ ಚರ್ಚಾ ಕೇಂದ್ರೀಯ ವಿದ್ಯಾಲಯದಲಿ ನೇರ ಪ್ರಸಾರ ಆಯೋಜನೆ- ರಜನಿಕಾಂತ್.                                         ರಾಯಚೂರು,ಮಾ.29-ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಏ.1 ರಂದು  ಪ್ರಧಾನಿ ನರೇಂದ್ರ ಮೋದಿಯವರ ಪರೀಕ್ಷಾ ಪೆ ಚರ್ಚಾ ಸಂವಾದದ ನೇರ ಪ್ರಸಾರ ಆಯೋಜಿಸಲಾಗಿದೆ ಎಂದು   ಸಹಾಯಕ ಆಯುಕ್ತ ರಜನಿಕಾಂತ  ಹೇಳಿದರು.          ಅವರಿಂದು ಸಹಾಯಕ ಆಯುಕ್ತರ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಭಯ ನಿವಾರಣೆ ಮಾಡಲು ಅವರಿಗೆ ಸ್ಥೈರ್ಯ ತುಂಬಲು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಮೋದಿಯವರು ಸತತ ನಾಲ್ಕು ವರ್ಷದಿಂದ ಮಾಡುತ್ತಿದ್ದು ಇದು ಐದನೆ ಆವೃತ್ತಿಯಾಗಿದೆ ಎಂದರು.                                                                     ಅಂದು ಬೆಳಿಗ್ಗೆ 11 ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಶಿಕ್ಷಕರು, ಪಾಲಕರು  ಪಾಲ್ಗೊಳ್ಳಬಹುದೆಂದ ಅವರು ದೂರದರ್ಶನ ಸೇರಿದಂತೆ ಇನ್ನಿತರ ಖಾಸಗಿ ವಾಹಿನಿಗಳಲ್ಲೂ ಕಾರ್ಯಕ್ರಮ ಪ್ರಸಾರವಾಗಲಿದ್ದು ಮೈ ಜಿಓವಿ ಅಡಿ ನೋಂದಾಯಿತ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು  ರಾಜ್ಯದ ಕೆಲ ಆಯ್ದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು. 

ನಗರಸಭೆ ಅಧ್ಯಕ್ಷ ಸ್ಥಾನ ಅಲಂಕರಿಸುವವರು ಯಾರು? ಕಾಂಗ್ರೆಸ್ - ಬಿಜೆಪಿ ನಡುವೆ ಜಿದ್ದಾಜಿದ್ದಿ!

 ನಗರಸಭೆ  ಅಧ್ಯಕ್ಷ ಸ್ಥಾನ ಅಲಂಕರಿಸುವವರು ಯಾರು? ಕಾಂಗ್ರೆಸ್ - ಬಿಜೆಪಿ ನಡುವೆ ಜಿದ್ದಾಜಿದ್ದಿ!                              - ಜಯ ಕುಮಾರ ದೇಸಾಯಿ ಕಾಡ್ಲೂರು .                                  ರಾಯಚೂರು,ಮಾ.28-ನಗರಸಭೆಯಲ್ಲಿ ಅಧ್ಯಕ್ಷರಾಗಿದ್ದ ಈ.ವಿನಯ್ ಕುಮಾರ್ ರವರ ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮಾ.30 ರಂದು ಚುನಾವಣೆ ನಡೆಯಲಿದ್ದು ಅಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀರ್ವ ಹಣಾಹಣಿ ಏರ್ಪಟ್ಟಿದ್ದು ಈಗಾಗಲೆ ಬಿಜೆಪಿ ಸದಸ್ಯರು ನಗರದಿಂದ ದೂರದ ಊರುಗಳಿಗೆ ತೆರಳಿದ್ದು ಐಷಾರಾಮಿ ಹೋಟಲ್ಗಳಲ್ಲಿ ತಂಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನಗರ ಶಾಸಕರು, ಸಂಸದರು ಅವರನ್ನು ಭೇಟಿಯಾಗಿ ಬಂದಿದ್ದಾರೆ ಏತನ್ಮಧ್ಯೆ ನಗರಭೆಯಲ್ಲಿ 35 ಸದಸ್ಯರಿದ್ದು ಅದರಲ್ಲಿ ಬಿಜೆಪಿ 12, ಕಾಂಗ್ರೆ ಸ್  11 , ಜೆಡಿಎಸ್ 3 ಹಾಗೂ ಪಕ್ಷೇತರರು 9 ಜನರಿದ್ದು ಓರ್ವ ಶಾಸಕರು, ಓರ್ವ ಸಂಸದರು ಮತ್ತು ಓರ್ವ ವಿಧಾನ ಪರಿಷತ್ ಸದಸ್ಯರಿದ್ದು ಮಾತದಾನ ಮಾಡಬಹುದಾಗಿದ್ದು, ನಗರ ಶಾಸಕರು ಮತ್ತು ಸಂಸದರು  ಬಿಜೆಪಿಯವರಾಗಿದ್ದರಿಂದ ಬಿಜೆಪಿಗೆ 14 ಸಂಖ್ಯಾಬಲ ಆಗುತ್ತದೆ ಇದರೊಟ್ಟಿಗೆ ಪಕ್ಷೇತರರು ಮೂರ್ನಾಲ್ಕು ಸದಸ್ಯರು ಇತ್ತ ಬಂದರೂ ಇವರು ಬಹುಮತ ಸಾಬೀತು ಮಾಡಬಹುದು ಅಲ್ಲದೆ ಜೆಡಿಎಸ್ ಪಕ್ಷದ ಸದಸ್ಯರು ಸಹ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದು ಬಿಜೆಪಿಗೆ ಪ

ವಿದ್ಯೆಯ ಜೊತೆಗೆ ವಿವಿಧ ಅನುಕೂಲ ಮಾಡಿಕೊಟ್ಟಿರುವುದು ಸಿದ್ಧಾರ್ಥ ಸಂಸ್ಥೆಯ ಹೆಗ್ಗಳಿಕೆ- ದೊಡ್ಡಬಸಪ್ಪಗೌಡ ಭೋಗಾವತಿ

ವಿದ್ಯೆಯ ಜೊತೆಗೆ ವಿವಿಧ ಅನುಕೂಲ ಮಾಡಿಕೊಟ್ಟಿರುವುದು ಸಿದ್ಧಾರ್ಥ ಸಂಸ್ಥೆಯ ಹೆಗ್ಗಳಿಕೆ- ದೊಡ್ಡಬಸಪ್ಪಗೌಡ ಭೋಗಾವತಿ     ಮಾನ್ವಿ, ಮಾ.28- ಸಿದ್ಧಾರ್ಥ ವಿದ್ಯಾ ಸಂಸ್ಥೆ ಮಕ್ಕಳಿಗೆ ವಿದ್ಯೆ ನೀಡುವುದರ ಜೊತೆಗೆ ವಿವಿಧ ಅನುಕೂಲಗಳನ್ನು ಮಾಡಿಕೊಟ್ಟಿರುವುದು ಅದರ ಹೆಗ್ಗಳಿಕೆಯಾಗಿದೆ ಎಂದು ರಾಯಚೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೊಡ್ಡಬಸಪ್ಪಗೌಡ ಭೋಗಾವತಿ ಅವರು ಹರ್ಷ ವ್ಯಕ್ತಪಡಿಸಿದರು.  ರವಿವಾರ ಪಟ್ಟಣದ ಸಿದ್ಧಾರ್ಥ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ೯ನೇ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದAಗವಾಗಿ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದಾರ್ಥ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಈತನಕ ಪಠ್ಯ, ಉಚಿತ ಬಸ್ ಪಾಸ್, ಹಾಗೂ ಸಮವಸ್ತçವನ್ನು ನೀಡುತ್ತ ಬಂದಿರು ವುದು ಪ್ರಶಂಸನೀಯ ಕಾರ್ಯ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.  ಸಿದ್ದಾರ್ಥ ಕಾಲೇಜಿನ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಹಾಕಿ ಉನ್ನತ ಹುದ್ದೆಗಳಾದ ಕೆ.ಎ.ಎಸ್. ಐಎಎಸ್. ಐಪಿಎಸ್, ಎಂಬಿಬಿಎಸ್, ಮುಂತಾವುಗಳನ್ನು ಪಡೆದು ಕೀರ್ತಿವಂತರಾಗಿರಿ ಎಂದು ಹಾರೈಸಿದರು.  ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪಿ.ತಿಪ್ಪಣ್ಣ ಬಾಗಲವಾಡ ಅವರು ಮಾತನಾಡಿ, ಕಳೆದ ಎರಡು ವರ್ಷಗಳನ್ನು ಹೊರತು ಪಡಿಸಿ ಉಳಿದ ಏಳು ವರ್ಷಗಳ ಕಾಲವೂ ವಿದ್ಯ

ಮೋಹನ ದೇವರು ಅವರಿಗೆ ಗೌರವಾರ್ಪಣೆ

ರಾಯಚೂರು,ಮಾ.28- ಅಖಿಲ ಭಾರತ ಕಣ್ವ ಪರಿಷತ್ ರಾಯಚೂರು ಶಾಖೆ ವತಿಯಿಂದ ವಿಪ್ರಶ್ರೀ  ಪುರಸ್ಕೃತ ಶ್ರೀ ಮೋಹನ ದೇವರು  ಅವರಿಗೆ ಗೌರವಾರ್ಪಣೆ ಮಾಡಲಾ ಯಿತು

ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಹೆಚ್ಚಿನ ನಿಗಾ ವಹಿಸಿ: ನಿಖಿಲ್.ಬಿ

  ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಹೆಚ್ಚಿನ ನಿಗಾ ವಹಿಸಿ: ನಿಖಿಲ್.ಬಿ ರಾಯಚೂರು ಮಾ.28- ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಣಿಗಾರಿಕೆ ತಡೆಯಲು, ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಸಂಬoಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಮಾ.28ರ ಸೋಮವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಮರಳು ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಹಾಗೂ ಸಾಗಾಣಿಕೆ ಸಂಬoಧಿಸಿದAತೆ ಸರ್ವೋಚ್ಛ ನ್ಯಾಯಾಲಯದಿಂದ ಆದೇಶಗಳನ್ನು ಹೊರಡಿಸಲಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಅನಧೀಕೃತ ಮರಳು ಸಾಗಾಣಿಕೆಯಾಗದಂತೆ ನಿಗಾ ವಹಿಸಬೇಕಾಗಿದ್ದು, ತನಿಖಾ ಠಾಣೆಗಳಿಗೆ ಪ್ರತಿ ನಿತ್ಯ ಶಿಫ್ಟ್ಗಳಂತೆ ಠಾಣೆಯ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿ ಮತ್ತು ಮರಳು ಸಮಿತಿ ಸದಸ್ಯರ ತಂಡದೊAದಿಗೆ ತನಿಖಾ ಠಾಣೆಗಳ ಮೂಲಕ ಪರವಾನಿಗೆ ಇಲ್ಲದೇ ಹಾಗೂ ಪರವಾನಿಗೆ ಮೀರಿ ಹೆಚ್ಚಿನ ಪ್ರಮಾಣದ ಮರಳು ಸಾಗಾಣಿಕೆ ಮಾಡುವ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಕ್ರಮ ಮರಳು ಸಾಗಿಸುವ ವೇಳೆಯಲ್ಲಿ ವಿಡಿಯೋ ಹಾಗೂ ಛಾಯಾಚಿತ್ರ ತೆಗೆದು ದಾಖಲೆ ತಯಾರಿಸಿಕೊಳ್ಳಬೇಕು. ದಾಖಲೆ ತಯಾರಿಸದೇ ಇದ್ದ

ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಹೆಚ್ಚಿನ ನಿಗಾ ವಹಿಸಿ: ನಿಖಿಲ್.ಬಿ

  ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಹೆಚ್ಚಿನ ನಿಗಾ ವಹಿಸಿ: ನಿಖಿಲ್.ಬಿ ರಾಯಚೂರು ಮಾ.28- ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಣಿಗಾರಿಕೆ ತಡೆಯಲು, ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಸಂಬoಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಮಾ.28ರ ಸೋಮವಾರ ದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಮರಳು ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಹಾಗೂ ಸಾಗಾಣಿಕೆ ಸಂಬoಧಿಸಿದAತೆ ಸರ್ವೋಚ್ಛ ನ್ಯಾಯಾಲಯದಿಂದ ಆದೇಶಗಳನ್ನು ಹೊರಡಿಸಲಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಅನಧೀಕೃತ ಮರಳು ಸಾಗಾಣಿಕೆಯಾಗದಂತೆ ನಿಗಾ ವಹಿಸಬೇಕಾಗಿದ್ದು, ತನಿಖಾ ಠಾಣೆಗಳಿಗೆ ಪ್ರತಿ ನಿತ್ಯ ಶಿಫ್ಟ್ಗಳಂತೆ ಠಾಣೆಯ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿ ಮತ್ತು ಮರಳು ಸಮಿತಿ ಸದಸ್ಯರ ತಂಡದೊAದಿಗೆ ತನಿಖಾ ಠಾಣೆಗಳ ಮೂಲಕ ಪರವಾನಿಗೆ ಇಲ್ಲದೇ ಹಾಗೂ ಪರವಾನಿಗೆ ಮೀರಿ ಹೆಚ್ಚಿನ ಪ್ರಮಾಣದ ಮರಳು ಸಾಗಾಣಿಕೆ ಮಾಡುವ ವಾಹನಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಕ್ರಮ ಮರಳು ಸಾಗಿಸುವ ವೇಳೆಯಲ್ಲಿ ವಿಡಿಯೋ ಹಾಗೂ ಛಾಯಾಚಿತ್ರ ತೆಗೆದು ದಾಖಲೆ ತಯಾರಿಸಿಕೊಳ್ಳಬೇಕು. ದಾಖಲೆ ತಯಾರಿಸದೇ ಇದ್ದ

ಐ.ಸಿ.ಯು ಯೂನಿಟ್ಗಳು ಜಿಲ್ಲಾಡಳಿತಕ್ಕೆ ಹಸ್ತಾಂತರ

 ರಾಯಚೂರು,ಮಾ.28- ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಇಂದು ಬೆಳಿಗ್ಗೆ  ಮಹತ್ವಕಾಂಕ್ಷಿ ಜಿಲ್ಲೆಯಾದ ರಾಯಚೂರಿಗೆ ಕೈಗಾ ಅಣು ವಿದ್ಯುತ್ ಸ್ಥಾವರ ಘಟಕದಿಂದ  ಸಿ.ಎಸ್.ಆರ್ ಅನುದಾನದಲ್ಲಿ 20 ಮಕ್ಕಳ ಐ.ಸಿ.ಯು ಯೂನಿಟ್ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಡಲಯಿತು. ಈ ಸಂದರ್ಭದಲಿ ಜಿ.ಪಂ ಸಿಇಓ ನೂರ ಜಹಾನ ಖಾನಂ, ಅಪರ ಜಿಲಾಧಿಕಾರಿ ದುರಗೇಶ, ಡಿಎಚಓ ರಾಮಕೃಷಣ ಇತರರು ಇದರು.

ಪತ್ರಕರ್ತರಿಗೆ ಅಯವ್ಯಯದಲ್ಲಿ ವೈದ್ಯಕೀಯ ವೆಚ್ಚ ಅನುದಾನ ಮೀಸಲಿಡಲು ಮನವಿ

  ಪತ್ರಕರ್ತರಿಗೆ ಅಯವ್ಯಯದಲ್ಲಿ  ವೈದ್ಯಕೀಯ ವೆಚ್ಚ ಅನುದಾನ ಮೀಸಲಿಡಲು ಮನವಿ.        ರಾಯಚೂರು,ಮಾ.28- ನಗರದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ನಗರಸಭೆ ಬಜೆಟ್ ನಲ್ಲಿ ವೈದ್ಯಕೀಯ ವೆಚ್ಚಕ್ಕೆ ಅನುದಾನ ಮೀಸಲು ಇಡುವಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರಸಭೆ ಹಂಗಾಮಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ನಗರದ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ 2022-2023ನೇ ಸಾಲಿನ ಆಯ್ಯವಯ ಮಂಡನೆ ಪೂರ್ವಭಾವಿ ಸಭೆಯಲ್ಲಿ, ಹಂಗಾಮಿ ಅಧ್ಯಕ್ಷೆ ನರಸಮ್ಮ ಹಾಗೂ ಪೌರಾಯುಕ್ತ  ಕೆ.ಮುನಿಸ್ವಾಮಿಯವರಿಗೆ, ಮನವಿ ಸಲ್ಲಿಸಲಾಯಿತು. ನಗರದಲ್ಲಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಲ್ಲಿ ಸುಮಾರು 100 ಜನ ಪ್ರತಕರ್ತರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ತೀವ್ರ ತ್ವರದ ಆರೋಗ್ಯದ ಸಮಸ್ಯೆ ಎದುರಾಗ ವೈದ್ಯಕೀಯ ವೆಚ್ಚ ಭರಿಸಲು ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಹೀಗಾಗಿ ನಗರಸಭೆಯಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚ ಭರಿಸುವ 25 ಲಕ್ಷ ರೂಪಾಯಿ ಮೀಸಲು ಇರಿಸಬೇಕು ಮನವಿ ಸಲ್ಲಿಸಲಾಯಿತು. ಅಲ್ಲದೇ ಬೇರೆ ಜಿಲ್ಲೆಗಳಲ್ಲಿ ನಗರಗಳಲ್ಲಿ ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ ಅನುದಾನವನ್ನು ಮೀಸಲು ಇರಿಸಿರುವ ಉದಾಹರಣೆಯಿವೆ ಎಂದು ಗಮನಕ್ಕೆ ತರುವ ಮೂಲಕ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ  ಪತ್ರಕರ್ತರಾದ ಶಿವಮೂರ್ತಿ ಹಿರೇಮಠ, ಬಸವರಾಜ ನಾಗಡದಿನ್ನಿ, ಆರ್.ಗುರುನಾಥ, ಜಗ್ನನಾಥ ದೇಸಾಯ

ಪ್ರೇಕ್ಷಕರ ಮನ ರಂಜಿಸಿದ ರೂಪದರ್ಶಿಯರ ಫ್ಯಾಷನ್ ಶೋ

  ಪ್ರೇಕ್ಷಕರ ಮನ ರಂಜಿಸಿದ ರೂಪದರ್ಶಿಯರ ಫ್ಯಾಷನ್ ಶೋ.        ರಾಯಚೂರು,ಮಾ.28- ಝಗಮಗಿಸುವ ದೀಪಗಳು, ಕಣ್ಣು ಕೋರೈಸುವ ಧಿರಿಸು, ವೇದಿಕೆ ಮೇಲೆಲ್ಲ ರೂಪದರ್ಶಿಯರ ಬಿಂಕದ ವಯ್ಯಾರದ ನಡಿಗೆ ...ಇದೆಲ್ಲ ಕಂಡು ಬಂದಿದ್ದು ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪತ್ರಕರ್ತ  ರಾಮು ಮತ್ತು ಮಿಸ್ ಕರ್ನಾಟಕ ಖ್ಯಾತಿಯ ಸಂಗೀತಾ ಹೊಳ್ಳ ರವರ ಸಹ ಭಾಗಿತ್ವದಲ್ಲಿ ಆಯೋಜಿಸಿದ   ಧಮಾಕ-2022  ಷ್ಯಾಷನ್ ರೇನ್ ಬೋ ಮನರಂಜನಾ ಕಾರ್ಯಕ್ರಮದಲ್ಲಿ ಲಲನೆಯರ ಕ್ಯಾಟ್ ವಾಕ್ ಮತ್ತು  ಉತ್ತರ ಕರ್ನಾಟಕದ ಇಲಕಲ್ ಸಿರೆಯುಟ್ಟು ರೂಪದರ್ಶಿಯರು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.        ಪ್ರತಿಯೊಬ್ಬ ರೂಪದರ್ಶಿ ವೇದಿಕಯ ಮೇಲೆ ಮಾರ್ಜಾಲ ನಡಿಗೆ ಪ್ರದರ್ಶಿಸಿ ಪ್ರೇಕ್ಷಕರ ಶಿಲ್ಲೆ ಚಪ್ಪಾಳೆ ಪಡೆದರು.                        ಇದೆ ವೇಳೆ ಜೂ.ವಿಷ್ಣುವರ್ಧನ್ ರವರು ಆಪ್ತರಕ್ಷಕ ಚಿತ್ರದ "ಗರನೆ ಗರ ಗರನೆ" ಹಾಡಿಗೆ ನೃತ್ಯವು ನಿಜವಾಗಿ ವಿಷ್ಣುವರ್ಧನ್ ರವರೆ ಧರೆಗಿಳಿದು ಬಂದಿದ್ದಾರೆ ಎನ್ನಿಸಿತು. ನರಗುಂದ ಬಂಡಾಯ ಚಿತ್ರದ ನಿರ್ದೇಶಕ ಸಿದ್ದೇಶ ವಿರಕ್ತಿಮಠ ಸಹ  "ಯಾಮಿನಿ ಯಾರಮ್ಮ ನೀನು ಯಾಮಿನಿ"  ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಮನರಂಜಿಸಿದರು.                                            ಉದಯೋನ್ಮಖ ಗಾಯಕರಿಂದ ಪುನಿತ್ ಅಭಿನಯದ ಚಿತ್ರ ಗೀತೆಗಳನ್ನು ಹಾಡಲಾಯಿತು.                                ಕಾರ್ಯಕ್ರಮದ ಉದ

ಸುಗಮವಾಗಿ ಎಸೆಸೆಲ್ಸಿ ಪರೀಕ್ಷೆ ಆರಂಭ

  ರಾಯಚೂರು : ಜಿಲ್ಲೆಯಲ್ಲಿ ಇಂದು ನಡೆದ ಎಸೆಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೆ ಮುಗಿದಿದ್ದು ಜಿಲ್ಲೆಯಲ್ಲಿ ಒಟ್ಟಾರೆ 28329 ಪರೀಕ್ಷೆ ಬರೆದಿದ್ದು, 1107 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ರಾಯಚೂರು,ಮಾ.28- ಜಿಲ್ಲೆಯಾದ್ಯಾಂತ ಇಂದು ನಡೆದಂತಹ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ 29,436 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಲಾಗಿತ್ತು. ಇಂದಿನ ಪರೀಕ್ಷೆಯಲ್ಲಿ 28,329 ಹಾಜರಾಗಿ ಪರಿಕ್ಷೆ ಬರೆದಿದರೆ, 1,107 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗೈರು ಹಾಜರಾಗಿದ್ದಾರೆ.

ಪ್ರೇಕ್ಷಕರ ಮನ ರಂಜಿಸಿದ ರೂಪದರ್ಶಿಯರ ಫ್ಯಾಷನ್ ಶೋ

  ಪ್ರೇಕ್ಷಕರ ಮನ ರಂಜಿಸಿದ ರೂಪದರ್ಶಿಯರ ಫ್ಯಾಷನ್ ಶೋ.        ರಾಯಚೂರು,ಮಾ.28- ಝಗಮಗಿಸುವ ದೀಪಗಳು, ಕಣ್ಣು ಕೋರೈಸುವ ಧಿರಿಸು, ವೇದಿಕೆ ಮೇಲೆಲ್ಲ ರೂಪದರ್ಶಿಯರ ಬಿಂಕದ ವಯ್ಯಾರದ ನಡಿಗೆ ...ಇದೆಲ್ಲ ಕಂಡು ಬಂದಿದ್ದು ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ  ಪತ್ರಕರ್ತ  ರಾಮು ಮತ್ತು ಮಿಸ್ ಕರ್ನಾಟಕ ಖ್ಯಾತಿಯ ಸಂಗೀತಾ ಹೊಳ್ಳ ರವರ ಸಹ ಭಾಗಿತ್ವದಲ್ಲಿ ಆಯೋಜಿಸಿದ   ಧಮಾಕ-2022  ಷ್ಯಾಷನ್ ರೇನ್ ಬೋ ಮನರಂಜನಾ ಕಾರ್ಯಕ್ರಮದಲ್ಲಿ ಲಲನೆಯರ ಕ್ಯಾಟ್ ವಾಕ್ ಮತ್ತು  ಉತ್ತರ ಕರ್ನಾಟಕದ ಇಲಕಲ್ ಸಿರೆಯುಟ್ಟು ರೂಪದರ್ಶಿಯರು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.        ಪ್ರತಿಯೊಬ್ಬ ರೂಪದರ್ಶಿ ವೇದಿಕಯ ಮೇಲೆ ಮಾರ್ಜಾಲ ನಡಿಗೆ ಪ್ರದರ್ಶಿಸಿ ಪ್ರೇಕ್ಷಕರ ಶಿಲ್ಲೆ ಚಪ್ಪಾಳೆ ಪಡೆದರು.                        ಇದೆ ವೇಳೆ ಜೂ.ವಿಷ್ಣುವರ್ಧನ್ ರವರು ಆಪ್ತರಕ್ಷಕ ಚಿತ್ರದ "ಗರನೆ ಗರ ಗರನೆ" ಹಾಡಿಗೆ ನೃತ್ಯವು ನಿಜವಾಗಿ ವಿಷ್ಣುವರ್ಧನ್ ರವರೆ ಧರೆಗಿಳಿದು ಬಂದಿದ್ದಾರೆ ಎನ್ನಿಸಿತು. ನರಗುಂದ ಬಂಡಾಯ ಚಿತ್ರದ ನಿರ್ದೇಶಕ ಸಿದ್ದೇಶ ವಿರಕ್ತಿಮಠ ಸಹ  "ಯಾಮಿನಿ ಯಾರಮ್ಮ ನೀನು ಯಾಮಿನಿ"  ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಮನರಂಜಿಸಿದರು.                                            ಉದಯೋನ್ಮಖ ಗಾಯಕರಿಂದ ಪುನಿತ್ ಅಭಿನಯದ ಚಿತ್ರ ಗೀತೆಗಳನ್ನು ಹಾಡಲಾಯಿತು.                                ಕಾರ್ಯಕ್ರಮದ ಉ

ಅಮ್ ಅದ್ಮೀ ಪಾರ್ಟಿಯ ಕಚೇರಿ ಅರಂಭ

 ಅಮ್ ಅದ್ಮೀ ಪಾರ್ಟಿಯ ಕಚೇರಿ ಅರಂಭ        ರಾಯಚೂರು,ಮಾ.28- ನಗರದಲ್ಲಿ ಹನುಮಾನ್ ಟಾಕಿಸ್ ರಸ್ತೆಯಲ್ಲಿ ಅಮ್ ಅದ್ಮೀ ಪಕ್ಷದ ಕಚೇರಿಯನ್ನು ಸಾಮಾನ್ಯ ಕಾರ್ಯ ‌ಕರ್ತರಿಂದ ಉದ್ಘಾಟನಾ ನಡೆಯುತು.ಪಕ್ಚದ ರಾಜ್ಯ ಸಂಚಾಲಕರು ಪ್ರಥ್ವಿರೆಡ್ಡಿ ಮಾತನಾಡುತ್ತಾ ಕೋಮುವಾದಿಗಳಾಗಿ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಕಲಸ ಮಾಡುವುದು ಸರಿಯಲ್ಲ. ಸಾಮಾನ್ಯ ಜನರಿಗಾಗಿ ಪಕ್ಷವನ್ನು ಕಟ್ಟಲು ಎಲ್ಲರು ಮುಂದಾಗಬೇಕಾಗಿದೆ.ಭ್ರಷ್ಟಾಚಾರ ಮುಕ್ತ ಬಿಜೆಪಿ ಮಾಡಲು ಟೋಂಕ ಕಟ್ಟಿ ಕಲಸ ಮಾಡಲು ಕರೆ ಕೋಟ್ಟರು.ಈ ಸಂದರ್ಭದ ಲ್ಲಿ ಪಕ್ಷದ ಸದಸ್ಯರು ವಿಜಯ್ ಶರ್ಮ,ಬಸವರಾಜ್. ವೀರೇಶ ಇತರ ನೂರಾರು ಮಂದಿ ಕಾರ್ಯ ಕರ್ತರು ಬಾಗವಹಿಸಿದರು.